ಕಲ್ಮಕಾರು : ಆನೆ ದಾಳಿಗೊಳಗಾದ ಕೃಷಿಕ ನಿಧನ

ಆನೆದಾಳಿಗೆ ಒಳಗಾದ ವ್ಯಕ್ತಿ ಕಲ್ಮಕಾರಿನ ಮೆಂಟೆಕಜೆ ಶಿವರಾಮ ಗೌಡ(80) ಎಂಬವರು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. Advertisement ಮನೆಯ ತೋಟದ ಸಮೀಪ ಪೈಪ್ ನಲ್ಲಿ ಬರುತ್ತಿರುವ ನೀರಿನ ಪೈಪ್‌ ದುರಸ್ತಿ ಮಾಡುವ ವೇಳೆ  ಕಾಡಾನೆ ಧಾಳಿ ನಡೆಸಿತ್ತು.  ಗಂಭೀರ ಗಾಯಗೊಂಡ ಇವರನ್ನು ಸುಳ್ಯ ಖಾಸಗೀ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು, ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟರು. Advertisement Advertisement Advertisement Advertisement ಇದು ನಮ್ಮ YouTube ಚಾನೆಲ್ – Subscribe ಮಾಡಿ ಬೆಂಬಲಿಸಿ Advertisement Rural Mirror Special … Continue reading ಕಲ್ಮಕಾರು : ಆನೆ ದಾಳಿಗೊಳಗಾದ ಕೃಷಿಕ ನಿಧನ