ಬೆಳ್ಳಾರೆ:ಪೆರುವಾಜೆ ಗ್ರಾಮದ ಮುಕ್ಕೂರು ಅಂಚೆ ಕಚೇರಿಯನ್ನು ಗ್ರಾಹಕರಿಗೆ ಯಾವುದೇ ಮಾಹಿತಿ ನೀಡದೆ ಸ್ಥಳಾಂತರಿಸಿದ ಹಿನ್ನೆಲೆಯಲ್ಲಿ ಇದರ ವಿರುದ್ಧ ಹೋರಾಟ ನಡೆಸುವ ಬಗ್ಗೆ ಮುಕ್ಕೂರು ಅಂಚೆ ಕಚೇರಿ ಉಳಿಸಿ ಹೋರಾಟ ಸಮಿತಿ ಆಶ್ರಯದಲ್ಲಿ ಮುಕ್ಕೂರಿನಲ್ಲಿ ಗ್ರಾಮಸ್ಥರ ಸಭೆ ನಡೆಯಿತು.
ಕುಂಬ್ರ ದಯಾಕರ ಆಳ್ವ, ತಿರುಮಲೇಶ್ವರ ಭಟ್ ಕಾನಾವು, ಗೋಪಾಲಕೃಷ್ಣ ಭಟ್ ಕಾನಾವು, ಉಮೇಶ್ ಕೆಎಂಬಿ, ರಮೇಶ್ ಕಾನಾವು, ದಾಮೋದರ ಕಂಡಿಪ್ಪಾಡಿ, ಕುಶಾಲಪ್ಪ, ಇಬ್ರಾಹಿಂ, ಸತ್ಯಪ್ರಸಾದ್, ನಾರಾಯಣ ಕೊಂಡೆಪ್ಪಾಡಿ, ಜಯಂತ ಕುಂಡಡ್ಕ, ಪೂವಪ್ಪ ಪೂಜಾರಿ ಮುಕ್ಕೂರು ಮೊದಲಾದವರು ಉಪಸ್ಥಿತರಿದ್ದರು.
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel