ಸುಳ್ಯ: ವಿಜಯದಶಮಿ ಪ್ರಯುಕ್ತ ಆರ್ ಎಸ್ ಎಸ್ ಸುಳ್ಯ ಪ್ರಖಂಡದ ವತಿಯಿಂದ ಸುಳ್ಯದಲ್ಲಿ ಪಥ ಸಂಚಲನ ನಡೆಯಿತು.
Advertisement
Advertisement
ಗಣ ವೇಷಧಾರಿಗಳಾದ ನೂರಾರು ಸ್ವಯಂ ಸೇವಕರು ಆಕರ್ಷಕ ಪಥ ಸಂಚಲನದಲ್ಲಿ ಭಾಗವಹಿಸಿದ್ದರು. ನಗರದ ಜ್ಯೋತಿ ವೃತ್ತದ ಬಳಿಯಿಂದ ಆರಂಭಗೊಂಡ ಪಥ ಸಂಚಲನ ನಗರದಲ್ಲಿ ಸಂಚರಿಸಿ ದುರ್ಗಾಪರಮೇಶ್ವರಿ ಕಲಾಮಂದಿರದ ಸಮೀಪ ಸಮಾಪನಗೊಂಡಿತು.
Advertisement
Advertisement
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel
Advertisement