ಕಾಲುನೋವಿನಿಂದ ಕಾಡಿನಲ್ಲಿ ಚಡಪಡಿಸುತ್ತಲೇ ಇದೆ ಕಾಡಾನೆ….!

Advertisement

ಬಾಳುಗೋಡು: ಬಾಳುಗೋಡು ಮೀಸಲು ಅರಣ್ಯದೊಳಗಿನ ಕಾಡಿನಲ್ಲಿ ಗಾಯಗೊಂಡ ಸ್ಥಿತಿಯಲ್ಲಿರುವ ಕಾಡಾನೆ ಚಡಪಡಿಸುತ್ತಲೇ ಇದೆ. ಕಾಲು ನೋವಿನಿಂದ ಚಡಪಡಿಕೆ ಹೆಚ್ಚಿದೆ. ಇದ್ದಲ್ಲೇ ಸುತ್ತು ಬರುತ್ತಿದೆ. ಹತ್ತಿರ ಬಂದರೆ ಓಡಿಸುವ ಪ್ರಯತ್ನ ಮಾಡುತ್ತದೆ. ಹೀಗಾಗಿ ಅರಣ್ಯ ಇಲಾಖೆಯ ಸಿಬಂದಿಗಳಿಗೂ ಚಡಪಡಿಕೆ ಶುರುವಾಗಿದೆ.

Advertisement

ಗುರುವಾರ ಪಶುವೈದ್ಯರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಅವರಿಗೆ ಕಾಡಾನಗೆ ಚಿಕಿತ್ಸೆ ನೀಡುವುದು  ಕಷ್ಟದ ಕೆಲಸ ಎಂದು ಹೇಳಿದರು ಕಾರಣ ವಿಶೇಷ ಪರಿಣತರನ್ನು ಸಂಪರ್ಕಿಸಲಾಗಿದೆ. ಆನೆಯ ಕಾಲಿನಲ್ಲಿ ನೋವಾಗಿ ಕೀವು ತುಂಬಿರುವುದು  ಕಂಡುಬರುತ್ತದೆ. ಈಗ ಆನೆ ಚಡಪಡಿಕೆ ಹೆಚ್ಚಾಗಿದೆ. ಸದ್ಯಕ್ಕೆ ಯಾವುದೇ ಬೆಳವಣಿಗೆಗಳು ನಡೆದಿಲ್ಲ.

Advertisement
Advertisement

 

Advertisement

 

 

Advertisement
Advertisement

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - ಇಷ್ಟವಾದರೆ Subscribe ಮಾಡಿ

Advertisement

Be the first to comment on "ಕಾಲುನೋವಿನಿಂದ ಕಾಡಿನಲ್ಲಿ ಚಡಪಡಿಸುತ್ತಲೇ ಇದೆ ಕಾಡಾನೆ….!"

Leave a comment

Your email address will not be published.


*