ಕಾವು ನನ್ಯಕ್ಕೆ ರಾಘವೇಶ್ವರ ಶ್ರೀ ಭೇಟಿ

May 5, 2019
11:04 AM
ಪೆರ್ನಾಜೆ:  ಕಾವು-ನನ್ಯದಲ್ಲಿ ಇತ್ತೀಚೆಗೆ ಈಶ್ವರ ಮಂಗಲ ಪ್ರಾಂತ ಹವ್ಯಕ ಮಹಾಸಭಾ ದಿಂದ ಲೋಕಾರ್ಪಣೆ ಗೊಂಡ ಜನಮಂಗಲಕ್ಕೆ  ಶ್ರೀ ರಾಮಚಂದ್ರಾ ಪುರ ಮಠದ  ಶಂಕರಾಚಾರ್ಯ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ಭೇಟಿ ನೀಡಿದರು.
ಈ ಸಂದರ್ಭ ಜನಮಂಗಲ  ಸಭಾ ಭವನದ ಹೆಸರಿನ ಬಗ್ಗೆ ಶ್ರೀಗಳು ವಿವರಣೆ ನೀಡಿದರು. ಈ ಸಂದರ್ಭ ಈಶ್ವರ ಮಂಗಲ ಪ್ರಾಂತ ಹವ್ಯಕದ ಅಧ್ಯಕ್ಷ  ಶಿವಪ್ರಸಾದ್ ಪಟ್ಟೆ,  ಬರೆಕರೆ ಸೀತಾರಾಮ್ ಭಟ್, ಮಳಿ ರಾಮಚಂದ್ರ ಭಟ್ ಮುಂತಾದವರು ತುಳಸಿ ಹಾರ ಹಾಕಿ ಸ್ವಾಗತಿಸಿದರು.
 ವೇ.ಮೂ ಪಟ್ಲ ಮೂಲೆ ಕೃಷ್ಣ ಕುಮಾರ ಉಪಾಧ್ಯಾಯ, ಜಿ.ಕೆ ಮಹಾಬಲೇಶ್ವರ ಭಟ್ ಕೊನೆತೂಟ,  ಈಶ್ವರ ಮಂಗಲ ಪ್ರಾಂತ ಹವ್ಯಕ ಮಹಾಸಭಾದ ಪದಾದಿಕಾರಿಗಳು, ಗುರಿಕ್ಕಾರರು, ಮಂಡಲದ ಪದಾದಿಕಾರಿಗಳು ಉಪಸ್ಥಿತರಿದ್ದರು.
Advertisement
Advertisement

Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಅಡಿಕೆ ಉತ್ಪನ್ನಗಳ ಪರಿಣಾಮಗಳ ಕುರಿತು ಹೆಚ್ಚಿನ ಸಂಶೋಧನೆಗಳು ಅತ್ಯಗತ್ಯ
November 12, 2025
7:07 AM
by: ದ ರೂರಲ್ ಮಿರರ್.ಕಾಂ
ರಾಜ್ಯ ಸರ್ಕಾರದಿಂದ ಬಿಳಿ ಜೋಳಕ್ಕೆ ಬೆಂಬಲ ಬೆಲೆ ಘೋಷಣೆ
November 12, 2025
6:30 AM
by: ರೂರಲ್‌ ಮಿರರ್ ಸುದ್ದಿಜಾಲ
ರೈತರಿಗೆ ಪ್ರತಿ ಟನ್ ಕಬ್ಬಿಗೆ 3300 ರೂಪಾಯಿ ನೀಡಲು ಸರ್ಕಾರ ನಿರ್ಧಾರ
November 9, 2025
11:43 AM
by: ದ ರೂರಲ್ ಮಿರರ್.ಕಾಂ
ದ್ರಾಕ್ಷಿ ಬೆಳೆಗಾರರಿಗೆ ನಷ್ಟ : ಇನ್ನು ಸಿಕ್ಕಿಲ್ಲ ಪರಿಹಾರ
November 9, 2025
11:05 AM
by: ರೂರಲ್‌ ಮಿರರ್ ಸುದ್ದಿಜಾಲ

You cannot copy content of this page - Copyright -The Rural Mirror