ಜಾಲ್ಸೂರು: ಜಾಲ್ಸೂರು ಗ್ರಾಮದ ಕುಕ್ಕನ್ನೂರು ಕಿನ್ನಿಮಾಣಿ ಪೂಮಾಣಿ ದೈವಸ್ಥಾನದಲ್ಲಿ ಕಾಲಾವಧಿ ಕಾಲಾವಧಿ ಜಾತ್ರೆಗೆ ಶುಕ್ರವಾರ ಗೊನೆಮುಹೂರ್ತ ನೆರವೇರಿತು.
ಮೇ 5 ಮತ್ತು 6 ರಂದು ದೈವಗಳ ನೇಮ ನಡೆಯಲಿದೆ. ದೈವಸ್ಥಾನದ ಆಡಳಿತ ಮೊಕ್ತೇಸರ ಬಾಲಕೃಷ್ಣ ಗೌಡ ನಡುಬೆಟ್ಟು, ಪ್ರಧಾನ ಅರ್ಚಕ ಸುಭಾಷ್ ರೈ, ನಿವೃತ್ತ ಪ್ರಧಾನ ಅರ್ಚಕ ನಾರಾಯಣ ರೈ ಕುಕ್ಕಂದೂರು, ರಾಧಾಕೃಷ್ಣ ಬಂಡಿಕೊಟ್ಟಿಗೆ, ಗಂಗಾಧರ ಗೌಡ ಮಾರಡ್ಕ, ಹುಲಿಮನೆ ಪುಟ್ಟಣ್ಣ ಗೌಡ,ಸತೀಶ್ ಕೊಮ್ಮೆಮನೆ, ಭಾಸ್ಕರ ಗೌಡ ಮುಂಗ್ಲಿಮನೆ ಉಪಸ್ಥಿತರಿದ್ದರು.
Advertisement
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel