ಗುರುವಾಯೂರ್: ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾಯೂರ್ ಶ್ರೀಕೃಷ್ಣ ದೇವರ ಸನ್ನಿಧಿಯಲ್ಲಿ ಪೂಜೆ ಸಲ್ಲಿಸಿದರು. ಇದೇ ಸಂದರ್ಭ ಕಮಲದ ಹೂವಿನ ತುಲಾಭಾರ ಸೇವೆ ನಡೆಸಿದರು. ಗುರುವಾಯೂರ್ ಕ್ಷೇತ್ರದ ಸಂಪ್ರದಾಯದಂತೆ ಪಂಚೆ ಹಾಗೂ ಶಲ್ಯದ ವಸ್ತ್ರ ಧರಿಸಿ ಕ್ಷೇತ್ರ ಪ್ರವೇಶಿಸಿದ ನರೇಂದ್ರ ಮೋದಿ ಶ್ರೀಕೃಷ್ಣನ ಮುಂದೆ ಧ್ಯಾನಾಸಕ್ತರಾಗಿ ಪೂಜೆ ಸಲ್ಲಿಸಿದರು. ಬೆಳಿಗ್ಗೆ ಗುರುವಾಯೂರಿಗೆ ಆಗಮಿಸಿದರು.
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Rural Mirror Special |
Subscribe Our Channel