ಸುಳ್ಯ :ನಾಡಿನಾದ್ಯಂತ ಇಸ್ಲಾಂ ಬಾಂಧವರು ರಂಜಾನ್ ಹಬ್ಬವನ್ನು ಸಂಭ್ರಮ ಸಡಗರ ದಿಂದ ಆಚರಿಸುತ್ತಿದ್ದು, ಸುಳ್ಯ ದ ಪರ್ತಕರ್ತ ಶರೀಫ್ ಜಟ್ಟಿಪಳ್ಳ ಹಾಗೂ ಸುಳ್ಯ ಮುಖ್ಯ ರಸ್ತೆಯಲ್ಲಿರುವ ತರಕಾರಿ ಉದ್ಯಮಿ ಅಬ್ದುಲ್ ಲತೀಫ್ ಬಿ.ಎ ಅವರು ನ.ಪಂ. ಪೌರಕಾರ್ಮಿಕರೊಂದಿಗೆ ರಂಜಾನ್ ಆಚರಿಸಿದರು.
ನ.ಪಂ.ನ ಎಲ್ಲ ಪೌರ ಕಾರ್ಮಿಕರಿಗೆ ಬೆಳಗ್ಗೆ ಹಣ್ಣು ಹಂಪಲು ಹಾಗೂ ಸಿಹಿಯನ್ನು ಹಾಗೂ ಧನಸಹಾಯ ನೀಡಿ ಹಬ್ಬವನ್ನು ಆಚರಿಸಿಕೊಂಡರು.

ರೂರಲ್ ಮಿರರ್ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್ ಮಾಧ್ಯಮ ಇದಾಗಿದೆ. ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು “ದಿ ರೂರಲ್ ಮಿರರ್.ಕಾಂ” ನಲ್ಲಿ ನೀವು ಓದಬಹುದು.
ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.
Be the first to comment on "ನ.ಪಂ. ಪೌರ ಕಾರ್ಮಿಕಗೆ ಹಣ್ಣು ಹಂಪಲು ನೀಡಿ ರಂಜಾನ್ ಆಚರಣೆ"