ಪಯಣ

July 31, 2019
10:00 AM
ನೆನಪುಗಳೇ ಕಾಡಬೇಡಿ ಹೀಗೆ ನನ್ನ
ಕಾಡಿಸಿ ಪೀಡಿಸಿ ಹುಚ್ಚನಾಗಿಸಬೇಡಿ
ನೊಂದು ಬೆಂದು ಬಸವಳಿದು
ಮರಣಶಯ್ಯೆಯಲಿ ಮಲಗುವಂತೆ ಮಾಡಬೇಡಿ
ನೋಯುತ್ತಾ, ನಲುಗುತ್ತಾ
ಕಣ್ಣೀರಲಿ ಕಳೆವ ಆಶೆ ನನಗಿಲ್ಲ
ಓ ನೆನಪುಗಳೇ ಮತ್ತೆ ಮತ್ತೆ ಕಾಡಬೇಡಿ
ಕೊನೆಯ ಪಯಣದಲ್ಲಿ ನಸುನಗುವ ಚೆಲ್ಲಿ
ಕಣ್ಮರೆಯಾಗುವ ಆಸೆ ನನಗೆ
ನೆನಪುಗಳೇ ಕಣ್ಮುಚ್ಚಿ ಬಿಡುವೆ ನೆಮ್ಮದಿಯಲಿ
ತುಸುಕಾಲ ಮರೆಯಾಗಿ ಬಿಡಿ
ಪಯಣವ ಬೆಳೆಸುವೆ ದಿಗಂತದೆಡೆಗೆ
ನೋವು ನಲಿವಿನಾಚೆಗಿನ ಅನಂತ ಹರುಷದೆಡೆಗೆ

Advertisement
Advertisement
Advertisement
Advertisement

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ಅಪೂರ್ವಚೇತನ್ ಪೆರಂದೋಡಿ

ಶಿಕ್ಷಕಿ

ಇದನ್ನೂ ಓದಿ

ಸ್ವರ್ಗಕ್ಕಾಗಿ ಮೂರು ಕಾಲ್ತುಳಿತಗಳು
February 20, 2025
7:14 AM
by: ಡಾ.ಚಂದ್ರಶೇಖರ ದಾಮ್ಲೆ
ಸೀತೆ ಪುನೀತೆ | ಅಪೂರ್ಣ ರಾಮಾಯಣ
February 12, 2025
9:44 PM
by: ಡಾ.ಚಂದ್ರಶೇಖರ ದಾಮ್ಲೆ
ದೆಹಲಿ ಚುನಾವಣೆ “ರಾಜಕೀಯ ಅಹಂಕಾರ”ಕ್ಕೆ ಉತ್ತರ | ರಚನಾತ್ಮಕ ವಿಪಕ್ಷವಾಗಿ ಕೆಲಸ ಮಾಡಬಹುದೇ ಎಎಪಿ..?
February 8, 2025
9:29 PM
by: ಮಹೇಶ್ ಪುಚ್ಚಪ್ಪಾಡಿ
ಅಡಿಕೆಯ ಹಳದಿ ಎಲೆ ರೋಗದ ಖಾಯಂ ನಿವಾರಣೆಗಾಗಿ ಯೋಜನೆ ಅನುಷ್ಟಾನಗೊಳ್ಳುತ್ತದೆ ಎಂಬ ಭರವಸೆ ಇರಲಿ
February 7, 2025
12:15 AM
by: ರಮೇಶ್‌ ದೇಲಂಪಾಡಿ

You cannot copy content of this page - Copyright -The Rural Mirror