ಮತದಾನೋತ್ತರ ಸಮೀಕ್ಷೆ : ಮತ್ತೆ “ನಮೋ” ಆಡಳಿತ ಎಂದ ಸಮೀಕ್ಷಾ ವರದಿಗಳು

May 19, 2019
11:16 PM
Advertisement

ನವದೆಹಲಿ: ಏಳು ಹಂತದ ಲೋಕಸಭಾ ಚುನಾವಣೆ ಮುಗಿಯುತ್ತಿದ್ದಂತೆ ವಿವಿಧ ಮಾಧ್ಯಮಗಳು ಮತ್ತು ಏಜೆನ್ಸಿಗಳು ನಡೆಸಿದ ಮತದಾನೋತ್ತರ ಸಮೀಕ್ಷೆಗಳ ಫಲಿತಾಂಶ ಹೊರ ಬಂದಿದೆ. ಹೊರ ಬಂದ ಎಲ್ಲಾ ಸಮೀಕ್ಷೆಗಳು ಕೂಡ ಬಿಜೆಪಿ ನೇತೃತ್ವದ ಎನ್.ಡಿ.ಎ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ಹೇಳಿದೆ. ಸಮೀಕ್ಷೆಗಳ ಪ್ರಕಾರ ಸರಳ ಬಹುಮತಕ್ಕಿಂತಲೂ ಮುಂದೆ ಹೋಗಿ ನರೇಂದ್ರ ಮೋದಿ ನೇತೃತ್ವದಲ್ಲಿ ಎನ್.ಡಿ.ಎ ಮುನ್ನೂರರ ಆಸುಪಾಸಿನಲ್ಲಿ ಸ್ಥಾನ ಪಡೆದು ಅಧಿಕಾರಕ್ಕೆರಲಿದೆ ಎಂದು ಹೇಳಿದೆ.

Advertisement


9 ಸಮೀಕ್ಷೆಗಳು ನರೇಂದ್ರ ಮೋದಿ ಅವರು ಮತ್ತೆ ಅಧಿಕಾರಕ್ಕೆ ಬರಲಿದ್ದಾರೆ ಎಂದಿದೆ.

Advertisement
Advertisement

ಎನ್.ಡಿ.ಟಿವಿ ನಡೆಸಿದ ಸಮೀಕ್ಷೆ ಪ್ರಕಾರ ಎನ್.ಡಿ.ಎಗೆ 300 ಸ್ಥಾನ ದೊರೆಯಲಿದೆ.

ಟೈಮ್ಸ್ ನೌ ಸಮೀಕ್ಷೆ 306 ಸ್ಥಾನ ನೀಡಿದೆ. ಜನಕಿ ಬಾತ್ 305,

Advertisement

ರಿಪಬ್ಲಿಕ್- ಸೀ ವೋಟರ್ ಸಮೀಕ್ಷೆ 287,

ನ್ಯೂಸ್ ನೇಷನ್ 282 ,

Advertisement

ನ್ಯೂಸ್ ಎಕ್ಸ್ 298 ಸ್ಥಾನ ದೊರೆಯಲಿದೆ

ನ್ಯೂಸ್ 24-ಟುಡೇಯ್ಸ್ ಚಾಣಕ್ಯ ಸಮೀಕ್ಷೆ 306 ಸ್ಥಾನ ನೀಡಿದೆ

Advertisement

ಇಂಡಿಯಾ ಟುಡೇ 339 ಸ್ಥಾನ ಲಭ್ಯವಾಗಲಿದೆ ಎಂದಿದೆ.

ಸೀ ವೋಟರ್ಸ್ ಸಮೀಕ್ಷೆ ಎನ್.ಡಿ.ಎ ಗೆ 287 ಸ್ಥಾನ ಪಡೆಯಲಿದೆ ಎಂದಿದೆ.

Advertisement

ಎಲ್ಲಾ ಸಮೀಕ್ಷೆಗಳು ಯು.ಪಿ.ಎ ಗೆ 120ರಿಂದ 130 ಸ್ಥಾನ ಮತ್ತು ಇತರರು 100-120 ಸೀಟ್ ಪಡೆಯಬಹುದು ಎಂದು ಹಳಿದೆ.

ರಾಜ್ಯದಲ್ಲೂ ಬಿಜೆಪಿಗೆ 17 ರಿಂದ 20 , ಕಾಂಗ್ರೆಸ್ – ಜೆಡಿಎಸ್ ಮೈತ್ರಿ ಕೂಟಕ್ಕೆ 8 ರಿಂದ 10 ಸ್ಥಾನಗಳು ಲಭ್ಯವಾಗಲಿದೆ ಎಂದು ಸಮೀಕ್ಷೆಗಳು ಹೇಳಿವೆ.

Advertisement

 

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ದೇಶಕ್ಕೆ ಒಂದೇ ಗ್ಯಾರಂಟಿ ಅದು ಮೋದಿ ಗ್ಯಾರಂಟಿ : #ModiKiGuarantee ಫುಲ್‌ ಟ್ರೆಂಡ್‌ : ಡಿ.6 ರಂದು INDIA ಮೈತ್ರಿಕೂಟದ ಸಭೆಗೆ ಕಾಂಗ್ರೆಸ್ ಕರೆ
December 3, 2023
1:16 PM
by: The Rural Mirror ಸುದ್ದಿಜಾಲ
ಭೋಪಾಲ್‌ ಅನಿಲ ದುರಂತ : 39 ವರ್ಷ ಕಳೆದರು ಇನ್ನೂ ಮಾಸಿಲ್ಲ ನೆನಪು : ಚುನಾವಣಾ ಫಲಿತಾಂಶದ ಹೊತ್ತಿನಲ್ಲಿ ಸಿಎಂ ಶ್ರದ್ಧಾಂಜಲಿ ಸಲ್ಲಿಕೆ
December 3, 2023
12:36 PM
by: The Rural Mirror ಸುದ್ದಿಜಾಲ
ತ್ರಿಪುರಾದಲ್ಲಿ 7 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ತಾಳೆ ಬೆಳೆಯುವ ಆಸಕ್ತಿ | ಏಕೆ ತಾಳೆಯತ್ತ ಆಸಕ್ತವಾಗಿವೆ ಈಶಾನ್ಯ ರಾಜ್ಯಗಳು ? |
December 3, 2023
8:56 AM
by: ದ ರೂರಲ್ ಮಿರರ್.ಕಾಂ
ಲೆಮನ್​ ಗ್ರಾಸ್​ ಬೆಳೆಯ ಮೂಲಕ ಬದುಕು ಬದಲಾಯಿಸಿದ ಕುಟುಂಬ | ನಕ್ಸಲ್‌ ಪೀಡಿತ ಪ್ರದೇಶದ ರೈತ ದಂಪತಿಯ ಯಶೋಗಾಥೆ
December 1, 2023
1:25 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror