ಮುಂಗಾರು ಮಳೆಗೆ ಮುನ್ನುಡಿ : ಕೇರಳದಲ್ಲಿ ರೆಡ್ ಎಲರ್ಟ್

Advertisement

ತಿರುವಂತನಪುರ: ಮಳೆಗಾಲ ಶುರುವಾಗುತ್ತಿದೆ. ಮುಂದಿನ 24 ಗಂಟೆಗಳಲ್ಲಿ ಕೇರಳದ 4 ಜಿಲ್ಲೆಗಳಲ್ಲಿ  ರೆಡ್ ಎಲರ್ಟ್ ಹವಾಮಾನ ಇಲಾಖೆ ಘೋಷಣೆ ಮಾಡಿದೆ. ಕೇರಳ ರಾಜ್ಯದ ತ್ರಿಶೂರ್ , ಎರ್ನಾಕುಲಂ, ಮಲಪ್ಪುರಂ ಹಾಗೂ ಕೋಝಿಕ್ಕೋಡ್ ಜಿಲ್ಲೆಯಲ್ಲಿ  ರೆಡ್ ಎಲರ್ಟ್ ಘೋಷಣೆ ಮಾಡಲಾಗಿದೆ. ಇದರಲ್ಲಿ ತ್ರಿಶೂರ್ ಜಿಲ್ಲೆಯಲ್ಲಿ  ಜೂ.10 ರಂದು ಹಾಗೂ ಉಳಿದ ಜಿಲ್ಲೆಗಳಲ್ಲಿ  ಜೂ.11 ರಂದು ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಸೂಚನೆ ನೀಡಿದೆ.  ಮುಂಗಾರು ಮಳೆಯು ಜೂ.8 ರಂದು ಕೇರಳ ಪ್ರವೇಶ ಮಾಡಲಿದೆ ಎಂದು ಹವಾಮಾನ ಇಲಾಖೆ ಈ ಹಿಂದೆ ಹೇಳಿತ್ತು.

Advertisement

ಈ ನಡುವೆ ರಾಜ್ಯ ಕರಾವಳಿ ಜಿಲ್ಲೆ  ಸೇರಿದಂತೆ ಇತರ ಕಡೆಗಳಲ್ಲಿ  24 ಗಂಟೆಗಳಲ್ಲಿ  ಭಾರಿ ಮಳೆಯಾಗಲಿದೆ ಎಂಬ ಸೂಚನೆ ಬಂದಿತ್ತು. ಅದರ ಬೆನ್ನಿಗೇ ಮುಂಗಾರು ಮಳೆಯಾಗುವ ನಿರೀಕ್ಷೆ ಇದೆ.

Advertisement
Advertisement

 

 

Advertisement

 

 

Advertisement

 

Advertisement

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - ಇಷ್ಟವಾದರೆ Subscribe ಮಾಡಿ

Be the first to comment on "ಮುಂಗಾರು ಮಳೆಗೆ ಮುನ್ನುಡಿ : ಕೇರಳದಲ್ಲಿ ರೆಡ್ ಎಲರ್ಟ್"

Leave a comment

Your email address will not be published.


*