ಮೇ.23: ಚಾರ್ವಾಕ ಶ್ರೀ ಕಪಿಲೇಶ್ವರ  ಸಿಂಗಾರಿ ಮೇಳ ಚೆಂಡೆ ಕಲಾವಿದರ  ರಂಗ ಪ್ರವೇಶ

May 22, 2019
5:01 PM
ಕಾಣಿಯೂರು : ಚಾರ್ವಾಕ ಶ್ರೀ ಕಪಿಲೇಶ್ವರ ಸಿಂಗಾರಿ ಮೇಳ ಸಮಿತಿಯ ವತಿಯಿಂದ  ನೂತನ ಸಿಂಗಾರಿ ಮೇಳ ತಂಡ ಪ್ರಾರಂಭವಾಗಿದ್ದು,  ಮೇ.23 ರಂದು ಉದ್ಘಾಟನೆಯಾಗಲಿದೆ.  ಮೇ.23 (ಗುರುವಾರ ) ಸಂಜೆ 7.30 ಕ್ಕೆ ಚಾರ್ವಾಕ ಶ್ರೀ ಕಪಿಲೇಶ್ವರ ದೇವಸ್ಥಾನದಲ್ಲಿ ಕಾರ್ಯಕ್ರಮ ಜರಗಲಿದೆ.
ಕೇರಳದ ಖ್ಯಾತ ಚೆಂಡೆಕಲಾವಿದರಾದ ಚಂದ್ರನ್ ಕಾಸರಗೋಡು ಚಾರ್ವಾಕ ಗ್ರಾಮದ 26 ಯುವಕರಿಗೆ ತರಬೇತಿ ನೀಡಿದ್ದಾರೆ.
ಚಾರ್ವಾಕ ಶ್ರೀ ಕಪಿಲೇಶ್ವರ ಸಿಂಗಾರಿ ಮೇಳ ಸಮಿತಿಯ ಗೌರವಾಧ್ಯಕ್ಷ ಬೆಂಗಳೂರಿನಲ್ಲಿ ನ್ಯಾಯವಾದಿಯಾಗಿರುವ ಮೋಹನ್ ಗೌಡ ಇಡ್ಯಡ್ಕ ರಂಗ ಪ್ರವೇಶ ತಂಡವನ್ನು ಉದ್ಘಾಟಿಸಲಿದ್ದಾರೆ. ಗೌರವ ಸಲಹೆಗಾರ ಚಾರ್ವಾಕ ಶ್ರೀ ಕಪಿಲೇಶ್ವರ ದೇವಸ್ಥಾನ ಆಡಳಿತ ಸಮಿತಿ ಅಧ್ಯಕ್ಷ ಡಾ| ಧರ್ಮಪಾಲ ಕರಂದ್ಲಾಜೆ,  ಚೆಂಡೆ ಗುರುಗಳಾದ ಚಂದ್ರನ್ ಕಾಸರಗೋಡು,  ಚೆಂಡೆ ಸಮಿತಿ ಅಧ್ಯಕ್ಷ ಗೌತಮ್ ಕಜೆ ಉಪಸ್ಥಿತರಿಲಿದ್ದಾರೆ.

Advertisement
Advertisement
Advertisement

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ದೀಪಾವಳಿ ಪ್ರಯಾಣ | ಕೆಎಸ್‌ಆರ್‌ಟಿಸಿ ಯಿಂದ 2 ಸಾವಿರ ಹೆಚ್ಚುವರಿ ಬಸ್ಸುಗಳ ವ್ಯವಸ್ಥೆ |
October 27, 2024
6:10 AM
by: The Rural Mirror ಸುದ್ದಿಜಾಲ
ಸ್ಥಳೀಯವಾಗಿ ಮೀನು ಸೇವನೆ ಪ್ರೋತ್ಸಾಹಿಸಲು  “ಮತ್ಸ್ಯವಾಹಿನಿ” ಯೋಜನೆ
October 25, 2024
2:06 PM
by: ದ ರೂರಲ್ ಮಿರರ್.ಕಾಂ
153 ಎಕರೆ ಪ್ರದೇಶದಲ್ಲಿ ಔಷಧೀಯ ಸಸ್ಯವನ, ಪಕ್ಷಿಲೋಕ ನಿರ್ಮಾಣ
October 22, 2024
6:22 AM
by: ದ ರೂರಲ್ ಮಿರರ್.ಕಾಂ
 ರಾಜ್ಯಾದ್ಯಂತ ಕಾಲುಬಾಯಿ ಲಸಿಕೆ | ಅ.21 ರಿಂದ ನ.20 ಲಸಿಕಾ ಕಾರ್ಯಕ್ರಮ |
October 18, 2024
8:40 PM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror