ಸುಬ್ರಹ್ಮಣ್ಯ ಸಂಪುಟ ನರಸಿಂಹ ಮಠದಲ್ಲಿ ಶ್ರೀ ರಾಮಗಾನೋತ್ಸವ

April 19, 2019
4:48 AM

ಸುಬ್ರಹ್ಮಣ್ಯ: ಶ್ರೀರಾಮ ಸಮಸ್ತ ಹಿಂದೂಗಳ ಆದರ್ಶ ವ್ಯಕ್ತಿ. ಆತನ ಆಳ್ವಿಕೆಯ ಕಾಲದಲ್ಲಿ ರಾಜ್ಯ ಸುಬೀಕ್ಷೆಯಿಂದ ಕೂಡಿತ್ತು. ನ್ಯಾಯ ನೀತಿಗಳಿಂದ ತುಂಬಿತ್ತು. ಅಂತಹ ಯುಗಪುರುಷನ ಸಾಧನೆಗಳ ಹಿಂದೆ ಬಹಳಷ್ಟು ವಿಚಾರಧಾರೆಗಳಿವೆ ಎಂದು ಎಂದು ಸುಬ್ರಹ್ಮಣ್ಯ ಸಂಪುಟ ಶ್ರೀ ನರಸಿಂಹ ಸ್ವಾಮಿ ಮಠದ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮಿಜಿಗಳು ಹೇಳಿದರು.
ಶ್ರೀ ಸಂಪುಟ ನರಸಿಂಹ ಸ್ವಾಮಿ ಮಠ ಸುಬ್ರಹ್ಮಣ್ಯ ಹಾಗೂ ಸ್ಥಳಿಯ ಕಲಾಸಕ್ತರ ಸಹಾಯೋಗದಲ್ಲಿ ಮಠದಲ್ಲಿ ಸೋಮವಾರ ನಡೆದ ಶ್ರೀರಾಮ ಗಾನೋತ್ಸವ ಕಾರ್ಯಕ್ರಮದಲ್ಲಿ ಶ್ರೀಗಳು ಆಶಿರ್ವಚನ ನೀಡಿದರು.
ಆಶೀರ್ವಚನದ ಬಳಿಕ ಕಲಾವಿದ ಯಜ್ಞೇಶಸ್ ಆಚಾರ್ ಮತ್ತು ಬಳಗದವರು ಹಾಗೂ ಸ್ಥಳಿಯರಿಂದ ಶ್ರೀ ರಾಮಗಾನೋತ್ಸವ ಕಾರ್ಯಕ್ರಮ ನೆರವೇರಿತು. ಈ ಸಂದರ್ಭ ಮಠದ ದಿವಾನರಾದ ಸುದರ್ಶನ ಜೋಯಿಸ ಹಾಗೂ ಮಠದ ಭಕ್ತರು ಉಪಸ್ಥಿತರಿದ್ದರು.

Advertisement
Advertisement
Advertisement
Advertisement

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

Team the rural mirror

ಇದನ್ನೂ ಓದಿ

ಸುಳ್ಯದಲ್ಲಿ ನಾಮಾಮಿ ಕ್ರಿಯಾಶೀಲತೆ | ಮನೆಯಂಗಳಕ್ಕೆ ಬಂತು “ಕಾಡು ಕಿತ್ತಳೆ ” | ಸುಳ್ಯದಲ್ಲಿ ನಡೆಯಿತು ಲೋಕಾರ್ಪಣೆ ಕಾರ್ಯಕ್ರಮ |
December 3, 2023
4:55 PM
by: ಮಹೇಶ್ ಪುಚ್ಚಪ್ಪಾಡಿ
ಬೆಂಗಳೂರಿನಿಂದ ಉತ್ತರಕಾಶಿಗೆ ಸುರಂಗದಲ್ಲಿ ಸಿಲುಕಿರುವ ಕಾರ್ಮಿಕರನ್ನು ರಕ್ಷಿಸಲು ಹೋದ ಸೈನಿಕರ ತಂಡ : ಯಾರು ಈ ಮದ್ರಾಸ್ ಸ್ಯಾಪರ್ಸ್..?
November 28, 2023
12:49 PM
by: The Rural Mirror ಸುದ್ದಿಜಾಲ
ಮುಂದಿನ ವರ್ಷ “ಸೂಪರ್‌ ಎಲ್‌ ನಿನೋ ” ಸಾಧ್ಯತೆ | ಎಚ್ಚರಿಕೆ ನೀಡಿದ ಹವಾಮಾನ ಸಂಸ್ಥೆ | ಮುಂದಿನ ವರ್ಷ ಬರಗಾಲವೋ..? ಜಲ ಪ್ರಳಯವೋ..? |
November 24, 2023
5:02 PM
by: The Rural Mirror ಸುದ್ದಿಜಾಲ
ಅಡಿಕೆ ಮರದ ಸೋಫಾ ಸೆಟ್‌ | ಹಳ್ಳಿ ಸೊಗಡಿನ ಮನೆಗೆ ಅಂದದ ದೇಸಿ ಲುಕ್‌ | ಅಡಿಕೆ ಮೌಲ್ಯವರ್ಧನೆಗೆ ಇನ್ನೊಂದು ದಾರಿ | ಸುಳ್ಯದ ಯುವಕನ ಹೊಸ ಐಡಿಯಾ |
November 18, 2023
10:22 PM
by: ಚಿತ್ರಕಲಾ ಪಟ್ರಮೆ

You cannot copy content of this page - Copyright -The Rural Mirror