ಸುಳ್ಯ ಲಂಚಾವತಾರ : ಭ್ರಷ್ಟಾಚಾರದ ವಿರುದ್ಧ ಸೂಕ್ತ ಕ್ರಮವಾಗಬೇಕು – ಅಶೋಕ್ ನೆಕ್ರಾಜೆ

Advertisement

ಸುಳ್ಯ: ಸುಳ್ಯದ ಉಪನೋಂದಣಾಧಿಕಾರಿಗಳ ಕಚೇರಿಯಲ್ಲಿ  ಅಧಿಕಾರಿಯೊಬ್ಬರು ಲಂಚ ಪಡೆಯುತ್ತಿರುವ ಹಾಗೂ ಹಣ ಕೇಳುತ್ತಿರುವ ವಿಡಿಯೋ ಹಾಗೂ ವರದಿ ನೋಡಿದ್ದೇವೆ. ಜನಸಾಮಾನ್ಯರು ಸದಾ ಓಡಾಡುವ ಹಾಗೂ ಅಗತ್ಯವಾಗಿರುವ ಇಂತಹ ಕಚೇರಿಗಳಲ್ಲೇ ಭ್ರಷ್ಟಾಚಾರ ತುಂಬಿ ತುಳುಕುತ್ತಿರುವುದು ಈಗ ಅಧಿಕೃತವಾಗಿ ಬೆಳಕಿಗೆ ಬಂದಿದೆ. ಹೀಗಾಗಿ ಸುಳ್ಯದಲ್ಲಿ ಭ್ರಷ್ಟ ವ್ಯವಸ್ಥೆ ದೂರವಾಗಬೇಕು,  ತಕ್ಷಣ ಇಂತಹ ಅಧಿಕಾರಿಗಳ ವಿರುದ್ಧ  ಕ್ರಮವಾಗಬೇಕು ಎಂದು ಸುಳ್ಯ ತಾಲೂಕು ಪಂಚಾಯತ್ ವಿಪಕ್ಷ ನಾಯಕ ಅಶೋಕ್ ನೆಕ್ರಾಜೆ ಸುಳ್ಯನ್ಯೂಸ್.ಕಾಂ ಗೆ ತಿಳಿಸಿದ್ದಾರೆ.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - ಇಷ್ಟವಾದರೆ Subscribe ಮಾಡಿ

Advertisement

Be the first to comment on "ಸುಳ್ಯ ಲಂಚಾವತಾರ : ಭ್ರಷ್ಟಾಚಾರದ ವಿರುದ್ಧ ಸೂಕ್ತ ಕ್ರಮವಾಗಬೇಕು – ಅಶೋಕ್ ನೆಕ್ರಾಜೆ"

Leave a comment

Your email address will not be published.


*