ಸ್ವಚ್ಛ ಸುಳ್ಯ ಅಭಿಯಾನದಲ್ಲಿ ಪದ್ಮಶ್ರೀ ಗಿರೀಶ್ ಭಾರಧ್ವಾಜ್

Advertisement

ಸುಳ್ಯ: ಸ್ವಚ್ಛ ಸುಳ್ಯ ಅಭಿಯಾನದ 9 ನೇ ಕಾರ್ಯಕ್ರಮ ಸುಳ್ಯ ತಹಶೀಲ್ದಾರ್ ನೇತೃತ್ವದಲ್ಲಿ ಭಾನುವಾರ ನಡೆಯಿತು. ಸುಳ್ಯ ನಗರವನ್ನು ಸ್ವಚ್ಛ ಮಾಡುವ  9 ನೇ ಅಭಿಯಾನದಲ್ಲಿ  ಪದ್ಮಶ್ರೀ ಗಿರೀಶ್ ಭಾರಧ್ವಾಜ್ ಭಾಗವಹಿಸಿದರು.

Advertisement

Advertisement

ಎರಡು ತಂಡಗಳಲ್ಲಿ  ಕಾರ್ಯನಿರ್ವಹಿಸಿ ಕಾರ್ಯಕರ್ತರು  ಒಂದು ತಂಡ ಹಳೆ ಗೇಟ್ ನಿಂದ ಪೈಚಾರ್ ವರೆಗೆ ನಡೆಯುವ ಸ್ವಚ್ಛತಾ ಕಾರ್ಯಕ್ರಮ ದಲ್ಲಿ ಭಾಗವಹಿಸಿದರೆ ಇನ್ನೊಂದು ತಂಡ ಪೈಚಾರಿನಿಂದ ಹಳೆಗೇಟ್ ವರೆಗೆ ಸ್ವಚ್ಛತಾ ಕಾರ್ಯದಲ್ಲಿ ತೊಡಗಿಸಿಕೊಂಡರು.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - ಇಷ್ಟವಾದರೆ Subscribe ಮಾಡಿ

Be the first to comment on "ಸ್ವಚ್ಛ ಸುಳ್ಯ ಅಭಿಯಾನದಲ್ಲಿ ಪದ್ಮಶ್ರೀ ಗಿರೀಶ್ ಭಾರಧ್ವಾಜ್"

Leave a comment

Your email address will not be published.


*