ಅತಂತ್ರದ ನಡುವೆಯೂ ಸರಕಾರಿ ಆದೇಶ…!

July 19, 2019
5:43 PM

ಮಂಗಳೂರು: ರಾಜ್ಯ ಸರಕಾರ ಅಸ್ಥಿರತೆ, ವಿಶ್ವಾಸಮತ ಯಾಚನೆಯ ಗೊಂದಲದ ನಡುವೆಯೂ ಸರಕಾರಿ ಆದೇಶಗಳು , ನೂತನ ಸಮಿತಿಗಳ ಆಯ್ಕೆ, ವರ್ಗಾವಣೆಗಳು ನಡೆಯುತ್ತಿದೆ..!. ಇದು ಎಲ್ಲೆಡೆ ಕುತೂಹಲ, ಅಚ್ಚರಿಗೆ ಕಾರಣವಾಗಿದೆ.

Advertisement

ಒಂದು ಕಡೆ ಸರಕಾರವು ಬಹುಮತದ ಕೊರತೆ , ಅತೃಪ್ತರ ಶಾಸಕರ ಕಾರಣದಿಂದ ಸರಕಾರವೇ ಅತಂತ್ರ ಸ್ಥಿತಿಯಲ್ಲಿದೆ. ಎರದು ದಿನಗಳಿಂದ ವಿಶ್ವಾಸಮತ ಯಾಚನೆಯ ಗೊಂದಲ ನಡೆಯುತ್ತಿದೆ. ಈ ನಡುವೆಯೇ ವಿವಿದೆಡೆ ವರ್ಗಾವಣೆ ಆದೇಶ ಹೊರಟಿದ್ದರೆ ವನ್ಯಜೀವಿ ವಿಭಾಗ ಗೌರವ ವನ್ಯಜೀವಿ ಪರಿಪಾಲಕರ ಆಯ್ಕೆಯೂ ನಡೆದಿದೆ.

Advertisement

Advertisement

Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಬಾಗಲಕೋಟೆ ಮುಧೋಳ ಸೇಬು ಬೆಳೆಗಾರನ ಬಗ್ಗೆ ಮನ್ ಕೀ ಬಾತ್ ನಲ್ಲಿ ಪ್ರಧಾನಿ ಮೋದಿ ಮೆಚ್ಚುಗೆ
April 28, 2025
7:02 AM
by: The Rural Mirror ಸುದ್ದಿಜಾಲ
ರಾಜ್ಯದಲ್ಲಿ ಒಂದು ವಾರ ಗುಡುಗು ಸಹಿತ ಮಳೆ ಸಾಧ್ಯತೆ | 19 ಜಿಲ್ಲೆಗಳಿಗೆ ಎಲ್ಲೋ ಅಲರ್ಟ್ ಘೋಷಣೆ
April 28, 2025
6:44 AM
by: The Rural Mirror ಸುದ್ದಿಜಾಲ
ಸಾರ್ವಜನಿಕರಲ್ಲಿ ಮಲೇರಿಯಾ ಕುರಿತು ಅರಿವು ಮೂಡಿಸಲು ಜಾಗೃತಿ
April 27, 2025
10:46 AM
by: The Rural Mirror ಸುದ್ದಿಜಾಲ
50 ವರ್ಷಗಳಲ್ಲಿ ಶೇ 8 ರಷ್ಟು ಜನರ ಭಾಷೆಗಳು ಜಗತ್ತಿನ ಮೇಲೆ ಅಧಿಪತ್ಯ ಸಾಧಿಸುವ ಅಪಾಯ | ಡಾ. ಪುರುಷೋತ್ತಮ ಬಿಳಿಮಲೆ ಎಚ್ಚರಿಕೆ
April 27, 2025
10:39 AM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror

Join Our Group