ಮಂಗಳೂರು: ರಾಜ್ಯ ಸರಕಾರ ಅಸ್ಥಿರತೆ, ವಿಶ್ವಾಸಮತ ಯಾಚನೆಯ ಗೊಂದಲದ ನಡುವೆಯೂ ಸರಕಾರಿ ಆದೇಶಗಳು , ನೂತನ ಸಮಿತಿಗಳ ಆಯ್ಕೆ, ವರ್ಗಾವಣೆಗಳು ನಡೆಯುತ್ತಿದೆ..!. ಇದು ಎಲ್ಲೆಡೆ ಕುತೂಹಲ, ಅಚ್ಚರಿಗೆ ಕಾರಣವಾಗಿದೆ.
ಒಂದು ಕಡೆ ಸರಕಾರವು ಬಹುಮತದ ಕೊರತೆ , ಅತೃಪ್ತರ ಶಾಸಕರ ಕಾರಣದಿಂದ ಸರಕಾರವೇ ಅತಂತ್ರ ಸ್ಥಿತಿಯಲ್ಲಿದೆ. ಎರದು ದಿನಗಳಿಂದ ವಿಶ್ವಾಸಮತ ಯಾಚನೆಯ ಗೊಂದಲ ನಡೆಯುತ್ತಿದೆ. ಈ ನಡುವೆಯೇ ವಿವಿದೆಡೆ ವರ್ಗಾವಣೆ ಆದೇಶ ಹೊರಟಿದ್ದರೆ ವನ್ಯಜೀವಿ ವಿಭಾಗ ಗೌರವ ವನ್ಯಜೀವಿ ಪರಿಪಾಲಕರ ಆಯ್ಕೆಯೂ ನಡೆದಿದೆ.
ಕ್ಯಾನ್ಸರ್ ಮುಕ್ತ ಜಗತ್ತನ್ನು ಉತ್ತೇಜಿಸುವ ಉದ್ದೇಶದಿಂದ ಬೆಂಗಳೂರಿನಲ್ಲಿ ಬೆಂಗಳೂರು ಫ್ರೆಶ್ ಥಾನ್ ಓಟ…
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕುಡಿಯುವ ನೀರು, ಬೇಸಿಗೆ ಸಮಸ್ಯೆ ಹಾಗೂ ಮಳೆಗಾಲವನ್ನು ಎದುರಿಸಲು…
ರಾಜ್ಯದಲ್ಲಿ ಜನರ ಅನುಕೂಲಕ್ಕಾಗಿ ಎರಡು ಸಾವಿರ ಬಸ್ಸುಗಳನ್ನು ಖರೀದಿಸಲಾಗುತ್ತಿದೆ ಎಂದು ಸಾರಿಗೆ ಸಚಿವ…
ಮಾರ್ಚ್ 1 ರಿಂದ ಮಾರ್ಚ್ 20 ರವರೆಗೆ ನಡೆದಿದ್ದ ದ್ವಿತೀಯ ಪಿಯುಸಿ ಪರೀಕ್ಷೆ…
ದಕ್ಷಿಣ ರೈಲ್ವೆಯು ರೈಲು ವಿಕಾಸ ನಿಗಮ ಸಹಯೋಗದೊಂದಿಗೆ 531 ಕೋಟಿ ರೂಪಾಯಿ ವೆಚ್ಚದಲ್ಲಿ…
ಅಡುಗೆ ಅನಿಲ ಅಥವಾ ಗೃಹಬಳಕೆಯ ಎಲ್ಪಿಜಿ ಸಿಲಿಂಡರ್ನ ಬೆಲೆಯನ್ನು ಪ್ರತಿ ಸಿಲಿಂಡರ್ಗೆ 50…