ಮಂಗಳೂರು: ರಾಜ್ಯ ಸರಕಾರ ಅಸ್ಥಿರತೆ, ವಿಶ್ವಾಸಮತ ಯಾಚನೆಯ ಗೊಂದಲದ ನಡುವೆಯೂ ಸರಕಾರಿ ಆದೇಶಗಳು , ನೂತನ ಸಮಿತಿಗಳ ಆಯ್ಕೆ, ವರ್ಗಾವಣೆಗಳು ನಡೆಯುತ್ತಿದೆ..!. ಇದು ಎಲ್ಲೆಡೆ ಕುತೂಹಲ, ಅಚ್ಚರಿಗೆ ಕಾರಣವಾಗಿದೆ.
ಒಂದು ಕಡೆ ಸರಕಾರವು ಬಹುಮತದ ಕೊರತೆ , ಅತೃಪ್ತರ ಶಾಸಕರ ಕಾರಣದಿಂದ ಸರಕಾರವೇ ಅತಂತ್ರ ಸ್ಥಿತಿಯಲ್ಲಿದೆ. ಎರದು ದಿನಗಳಿಂದ ವಿಶ್ವಾಸಮತ ಯಾಚನೆಯ ಗೊಂದಲ ನಡೆಯುತ್ತಿದೆ. ಈ ನಡುವೆಯೇ ವಿವಿದೆಡೆ ವರ್ಗಾವಣೆ ಆದೇಶ ಹೊರಟಿದ್ದರೆ ವನ್ಯಜೀವಿ ವಿಭಾಗ ಗೌರವ ವನ್ಯಜೀವಿ ಪರಿಪಾಲಕರ ಆಯ್ಕೆಯೂ ನಡೆದಿದೆ.
ಈಗಿನಂತೆ ಮೇ 22ರ ಅಂದಾಜು ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದಂತಹ ತಿರುವಿಕೆ ಉಂಟಾಗುವ ಲಕ್ಷಣಗಳಿವೆ.
''ವಿಶ್ವದ ಅಭಿವೃದ್ಧಿ ಹೊಂದಿದ ದೇಶಗಳು ಇದೀಗ ಭಾರತದೊಂದಿಗೆ(India) ಚಲನಶೀಲತೆ ಒಪ್ಪಂದಗಳನ್ನು(Mobility Agreement) ಮಾಡಿಕೊಳ್ಳಲು…
ಬರದಿಂದ(Drought) ತತ್ತರಿಸಿದ್ದ ರಾಜ್ಯದ ಜನತೆಗೆ ವರುಣ(Rain) ತಂಪೆರೆದಿದ್ದಾನೆ. ರೈತರ(Farmer) ಮೊಗದಲ್ಲಿ ಮಂದಹಾಸ ಮೂಡಿದೆ.…
ಏನೇ ಆಗಲಿ ಸತ್ಯದ ಹುಡುಕಾಟ ಮಾತ್ರ ನಿರಂತರವಾಗಿರಲಿ...... ಸತ್ಯದಲ್ಲಿಯೂ ಹಲವಾರು ಆಯಾಮಗಳಿವೆ.
ಮುಕೇಶ್ ಅಂಬಾನಿ(Mukesh Ambani), ರಿಲಯನ್ಸ್ ಇಂಡಸ್ಟ್ರೀಸ್(Reliance Industries) ಮುಖ್ಯಸ್ಥ, ನಮ್ಮ ದೇಶ ಮತ್ತು…
ರಾಜ್ಯದಲ್ಲಿ ಬರಗಾಲ(Drought) ತಾಂಡವವಾಡುತ್ತಿದೆ. ಕೆಲವೆಡೆ ಕಳೆದ ದಿನಗಳಿಂದ ಮಳೆಯಾಗುತ್ತಿದೆ(Rain). ಉತ್ತರ ಕರ್ನಾಟಕ ಹಾಗೂ…