ಎಲಿಮಲೆ: ದೇವಚಳ್ಳ ಗ್ರಾಮದ ಮೆತ್ತಡ್ಕ ಎಂಬಲ್ಲಿ ಕುಕ್ಕ ಎಂಬವರು ಅನಾರೋಗ್ಯದಿಂದ ಇದ್ದರು. ಇವರ ಚಿಕಿತ್ಸೆಗೆ ಯಾರೊಬ್ಬರೂ ಸ್ಪಂದಿಸದೇ ಇರುವ ಬಗ್ಗೆ ಪಂಚಾಯತ್ ಗೆ ಮಾಹಿತಿ ಹಾಗೂ ದೂರು ಲಭಿಸಿದ ಹಿನ್ನೆಲೆಯಲ್ಲಿ ಪಂಚಾಯತ್ ಆಡಳಿತ ಮನೆಗೆ ಭೇಟಿ ನೀಡಿತು. ಈ ಸಂದರ್ಭ ಕುಕ್ಕ ಅವರ ಪುತ್ರ ಈಶ್ವರ ಹೇಳಿಕೆ ನೀಡಿ, ತಾನು ಬೆಂಗಳೂರಿನಲ್ಲಿ ಕೆಲಸದಲ್ಲಿದ್ದು ವಾರಕ್ಕೊಮ್ಮೆ ಊರಿಗೆ ಬರುತ್ತಿದ್ದೇನೆ. ಇದೀಗ ಅನಾರೋಗ್ಯದ ವಿಷಯ ತಿಳಿದಿದ್ದು ಸೂಕ್ತ ಚಿಕಿತ್ಸೆ ನೀಡುತ್ತಿದ್ದೇನೆ. ಮುಂದೆಯೂ ನೋಡುತ್ತೇನೆ ಎಂದು ಪಂಚಾಯತ್ ಆಡಳಿತಕ್ಕೆ ಭರವಸೆ ನೀಡಿದರು.
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel