ಅಮರ ಸುದ್ದಿ ದೀಪಾವಳಿ ವಿಶೇಷಾಂಕ ಲೇಖನಗಳಿಗೆ ಆಹ್ವಾನ

September 9, 2019
9:30 AM
ಸುಳ್ಯ: ಸುಳ್ಯದ ಜನಪರ ವಾರಪತ್ರಿಕೆ ಅಮರ ಸುಳ್ಯ ಸುದ್ದಿ ಮೂರನೇ ಬಾರಿಗೆ ದೀಪಾವಳಿ ವಿಶೇಷಾಂಕ ಹೊರತರಲು ಉದ್ದೇಶಿಸಿದೆ. ಕಳೆದೆರಡು ಸಲ ವಿಶೇಷ ಸಂಚಿಕೆ ಹೊರತಂದು ಜನರ ಮೆಚ್ಚುಗೆ ಗಳಿಸಿದೆ. ಈ ಬಾರಿಯ ವಿಶೇಷಾಂಕದಲ್ಲಿ ನಿಮ್ಮ ಬರವಣಿಗೆಗಳಿಗೆ ಅವಕಾಶವಿದೆ. ಮುದ್ದು ಮಕ್ಕಳ ಫೋಟೋ ಸ್ಪರ್ಧೆ, ದೀಪಾವಳಿಗೆ ಸಂಬಂಧಿಸಿದ ಲೇಖನ, ಕವನ ಹಾಗೂ ವಿಶೇಷಾಂಕ ಕ್ಕೆ ಸೂಕ್ತವೆನಿಸಿದ ಲೇಖನಗಳಿಗೆ ಆದ್ಯತೆ ನೀಡಲಾಗುವುದು.
ಬರಹಗಳು 4 ಪುಟ ಮೀರದಿರಲಿ. ಜತೆಗೆ ನಿಮ್ಮ ಇತ್ತೀಚಿನ ಭಾವಚಿತ್ರ ಕಳುಹಿಸಿ, ಮೊಬೈಲ್ ಸಂಖ್ಯೆ ನಮೂದಿಸಿ. ಕೊನೆಯ ದಿನಾಂಕ ಅಕ್ಟೋಬರ್ 10 . ಜಾಹೀರಾತು ನೀಡಲಿಚ್ಚಿಸುವವರಿಗೆ ಇದು ಉತ್ತಮ ಅವಕಾಶ. ನಿಮ್ಮ ಪ್ರೋತ್ಸಾಹ ವಿಶೇಷಾಂಕದ ಯಶಸ್ಸಿಗೆ ಸಹಕಾರಿ.ನಿಮ್ಮ ಸಲಹೆ ಸೂಚನೆಗಳಿಗೆ ಸದಾ ಸ್ವಾಗತ.
ವಿಳಾಸ : ಅಮರ ಸುಳ್ಯ ಸುದ್ದಿ
              ಕನ್ನಡ ವಾರಪತ್ರಿಕೆ
              ವಿನಾಯಕ ಸಂಕೀರ್ಣ
              ರಥಬೀದಿ ಸುಳ್ಯ
ಮೊ‌:      9449387044
              7022127044

Advertisement
Advertisement
Advertisement
Advertisement

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಭೂ ಅಭಿವೃದ್ಧಿ ಕೃಷಿ ಸಾಲ ಎಂದರೇನು..? ರೈತರು ಇದನ್ನು ಪಡೆಯುವುದು ಹೇಗೆ..?
February 16, 2025
11:20 PM
by: ರಮೇಶ್‌ ದೇಲಂಪಾಡಿ
ಜ.10 ರಿಂದ ಜಾನುವಾರುಗಳಿಗೆ ಉಚಿತ ಕಂದು ರೋಗ ಲಸಿಕೆ
January 10, 2025
7:03 PM
by: The Rural Mirror ಸುದ್ದಿಜಾಲ
ರಬ್ಬರ್ ಟ್ಯಾಪರ್: ವಿಮಾ ಯೋಜನೆ
January 10, 2025
6:25 AM
by: The Rural Mirror ಸುದ್ದಿಜಾಲ
ರೈತರಿಗೆ ರಿಯಾಯಿತಿ ದರದಲ್ಲಿ‌ ಕೃಷಿ ಉಪಕರಣ ವಿತರಣೆ
December 9, 2024
7:05 AM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror