ಸುಳ್ಯ: ಕರ್ನಾಟಕ ಅರೆಭಾಷೆ ಸಾಹಿತ್ಯ ಸಂಸ್ಕೃತಿ ಅಕಾಡೆಮಿಗೆ ಹೊಸದಾಗಿ ಆರು ಮಂದಿ ಸದಸ್ಯರನ್ನು ನೇಮಕ ಮಾಡಿ ಸರಕಾರ ಆದೇಶ ನೀಡಿದೆ.
ಡಾ.ದಯಾನಂದ ಕೆ.ಸಿ. ಮಡಿಕೇರಿ, ಎ.ಟಿ.ಕುಸುಮಾಧರ ಸುಳ್ಯ, ಡಾ.ವಿಶ್ವನಾಥ ಬದಿಕಾನ, ಜಯಪ್ರಕಾಶ್ ಮೋಂಟಡ್ಕ, ಪುರುಷೋತ್ತಮ ಕಿರ್ಲಾಯ, ಭಾರತಿ ರಮೇಶ್ ಕೊಡಗು ಅವರು ನೂತನ ಸದಸ್ಯರಾಗಿದ್ದಾರೆ. ಅಕಾಡೆಮಿಗೆ ಅಧ್ಯಕ್ಷ ಮತ್ತು ಕೆಲವು ಮಂದಿ ಸದಸ್ಯರನ್ನು ಕೆಲವು ತಿಂಗಳ ನೇಮಕ ಮಾಡಲಾಗಿತ್ತು.
ತುಳು ಸಾಹಿತ್ಯ ಅಕಾಡೆಮಿ, ಬ್ಯಾರಿ ಸಾಹಿತ್ಯ ಅಕಾಡೆಮಿ ಸೇರಿ ವಿವಿಧ ಅಕಾಡೆಮಿಗಳಿಗೆ ಬಾಕಿ ಉಳಿದಿದ್ದ ಸದಸ್ಯರನ್ನು ಸರಕಾರ ನೇಮಕ ಮಾಡಿದೆ.
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel