ಪುತ್ತೂರು: ಎಲ್ಲರ ಮನದಾಸೆ ಸುಂದರವಾದ, ಕ್ರಮಬದ್ಧವಾದ ಮನೆ. ಈ ಕನಸನ್ನು ಸಾಕಾರಗೊಳಿಸುವರೇ ಇದೀಗ ಪುತ್ತೂರಿನ ದರ್ಭೆಯಲ್ಲಿರುವ ಲಕ್ಷ್ಮೀ ಕಮರ್ಷಿಯಲ್ ಸೆಂಟರ್ ನಲ್ಲಿ ಅ.14 ರಂದು ಸೋಮವಾರ ಬೆಳಗ್ಗೆ 10 ಗಂಟೆಗೆ ಉದ್ಘಾಟನೆಗೊಳ್ಳಲಿರುವ ಒಂದು ಹೊಸ ಸಂಸ್ಥೆ “ಪರಿಕಲ್ಪನಾ”.
ಆರ್ಕಿಟೆಕ್ಟ್ ರಾಮ್ ಪ್ರಕಾಶ್ ಸಾರಥ್ಯದಲ್ಲಿ ಬೆಂಗಳೂರು, ಶಿವಮೊಗ್ಗ,ಮೈಸೂರುಗಳಲ್ಲಿ ತಮ್ಮದೇ ಆದ ಸಂಸ್ಥೆಗಳನ್ನು ನಡೆಸುತ್ತಿರುವ ಯುವ ಆರ್ಕಿಟೆಕ್ಟ್ ಬಳಗದ ಸಹಯೋಗದೊಂದಿಗೆ “ಪರಿಕಲ್ಪನಾ” ಹೆಸರಿನ ಸಂಸ್ಥೆಯ ಮೂಲಕ ನವನವೀನ ವಾಣಿಜ್ಯ ಮಳಿಗೆಗಳು, ವಸತಿ ಕಟ್ಟಡಗಳು ಮನೆಗಳು,ಉದ್ಯಾನವನಗಳು,ಮುಂತಾದವುಗಳ ವಿನ್ಯಾಸ, ನಿರ್ಮಾಣ, ಒಳಾಂಗಣ, ಹೊರಾಂಗಣ ವಿನ್ಯಾಸಗಳಲ್ಲಿ ಒಂದು ಹೊಸ ಮುನ್ನುಡಿ ಬರೆಯಲಿದೆ. ಯಾವುದೇ ಶೈಲಿಯ ಕಟ್ಟಡ ನಿರ್ಮಾಣಗಳಲ್ಲಿ ವಾಸ್ತು ನಿಯಮಗಳನ್ನು ಅನುಸರಿಸಿ ನವ್ಯ ಅಥವಾ ಸಾಂಪ್ರದಾಯಿಕ ಶೈಲಿಯಲ್ಲಿ ನಿಮ್ಮ ಕಲ್ಪನೆಗಳಿಗೆ ರೂಪ ಕೊಟ್ಟು ಸಾಕಾರಗೊಳಿಸುವರೇ ಸದಾ ಮುಕ್ತವಾಗಿರುವ ಇಂಜಿನಿಯರಿಂಗ್ ಸಂಸ್ಥೆ ” ಪರಿಕಲ್ಪನಾ “.
ಅನೇಕ ವರ್ಷಗಳ ಬೇಡಿಕೆ-ಹೋರಟದ ಬಳಿಕ ಬೃಹತ್ ಸೇತುವೆಯೊಂದು ನಿರ್ಮಾಣವಾಗಿದೆ. ಅಂಬಾರಗೂಡ್ಲು-ಕಳಸವಳ್ಳಿ ಸೇತುವೆಯ ಹೋರಾಟದ…
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯು ರಾಜ್ಯದ ಗ್ರಾಮೀಣ ಪ್ರದೇಶಗಳ ಗ್ರಾಮ ಪಂಚಾಯತಿ…
ಈ ವರ್ಷ ವಿಶೇಷವಾಗಿ ಗಮನ ಸೆಳೆದ ಕ್ಷೇತ್ರ ಕೊಟ್ಟಿಯೂರ್ ಅಥವಾ ತೃಚ್ಚೇರುಮನ ಕ್ಷೇತ್ರ…
ತುಂಗಭದ್ರಾ ಜಲಾಶಯಕ್ಕೆ ಹರಿದು ಬರುತ್ತಿರುವ ನೀರಿನಲ್ಲಿ ಗಣನೀಯ ಏರಿಕೆಯಾಗಿದ್ದು, ಪ್ರಸಕ್ತ ಜಲಾಶಯದಲ್ಲಿ 77.144…
ಬೆಂಗಳೂರಿನ ಚಿತ್ರಕಲಾ ಪರಿಷತ್ತಿನಲ್ಲಿ ವಿವಿಧ ಕಲಾವಿದರ ಚಿತ್ರಕಲಾ ಪ್ರದರ್ಶನವನ್ನು ಹಮ್ಮಿಕೊಳ್ಳಾಗಿತ್ತು. ವಿವಿಧ ಚಿತ್ರಕಲಾವಿದರ…
ಕೋವಿಡ್ ಲಸಿಕೆ ಮತ್ತು ಹಠಾತ್ ಸಾವುಗಳಿಗೆ ಯಾವುದೇ ಸಂಬಂಧವಿಲ್ಲ ಎಂದು ಐಸಿಎಂಆರ್ ಹಾಗೂ…