ಸುಳ್ಯ: ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ವತಿಯಿಂದ ಜೆಸಿಐ ಪಂಜ ಶ್ರೀ, ಸುಳ್ಯ ತಾಲೂಕು, ಗೌಡರ ಯುವಸೇವಾ ಸಂಘ ಮತ್ತು ಗ್ರಾಮ ಸಮಿತಿಯ ಆಟಿ ಗೌಜಿ ಕಾರ್ಯಕ್ರಮ ಶ್ರೀ ಪಂಜ ಪಂಚಲಿಂಗೇಶ್ವರ ಸಭಾವನದಲ್ಲಿ ನಡೆಯಿತು. ಕಾರ್ಯಕ್ರಮದ ಅಂಗವಾಗಿ ಸುಳ್ಯದ ರಂಗಮಯೂರಿ ಕಲಾ ಶಾಲೆಯ ಕಲಾ ತಂಡದ ವತಿಯಿಂದ ಲೋಕೇಶ್ ಊರುಬೈಲು ನಿರ್ದೇಶನದಲ್ಲಿ ‘ಎಮ್ಮ ಮನೆ ಅಂಗಳದಿ’ ಎಂಬ ಅರೆಭಾಷೆ ನಾಟಕ ನಡೆಯಿತು.
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel