ಸುಳ್ಯ: ಆಲೆಟ್ಟಿ ಪ್ರಾ.ಕೃ.ಪ. ಸಹಕಾರಿ ಸಂಘ ನಿಯಮಿತ ಇದರ ಪ್ರಧಾನ ಕಚೇರಿಯ ನಾಮ ಫಲಕದ ಬಣ್ಣ ಬದಲಾಯಿಸಬೇಕು ಎಂದು ನ್ಯಾಯವಾದಿ ಧರ್ಮಪಾಲ ಕೊಯಿಂಗಾಜೆ ಆಗ್ರಹಿಸಿರುತ್ತಾರೆ.
ಸಹಕಾರಿ ಬ್ಯಾಂಕ್ ನ ಹೆಸರನ್ನು ರೈತರ ಸಂಕೇತವಾದ ಹಸಿರು ಬಣ್ಣದಲ್ಲಿ ಬರೆಯದೆ ಕೆಂಪು ಕಂದು ಮಿಶ್ರಿತ ಬಣ್ಣದಲ್ಲಿ ಬರೆದಿರುವುದು ಕಂಡುಬಂದಿದೆ . ಇದು ರೈತರ ಸಹಕಾರಿ ಸಂಘವಾದುದರಿಂದ ಆಡಳಿತ ಮಂಡಳಿ ಸದಸ್ಯರು ಗಮನಹರಿಸಬೇಕಾದ ವಿಚಾರವಾಗಿದೆ. ಅಡಳಿತ ಮಂಡಳಿಯು ರೈತ ಸಂಕೇತವಾದ ಹಸಿರು ಬಣ್ಣದಲ್ಲಿ ನಾಮ ಫಲಕವನ್ನು ತಕ್ಷಣ ಅಳವಡಿಸುವಂತೆ ಗ್ರಾಮದ ರೈತರ ಪರವಾಗಿ ಆಗ್ರಹಿಸುತ್ತಿದ್ದೇವೆ ಎಂದು ತಿಳಿಸಿದ್ದಾರೆ.
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel