ಸುಳ್ಯ: ಸುಳ್ಯದ ಪ್ರಸಿದ್ಧ ಜವುಳಿ ಮಳಿಗೆಯಾದ ಕೃಷ್ಣಾ ಸ್ಟೋರ್ಸ್ ನಲ್ಲಿ ಆ.1. ರಿಂದ 3 ರವರೆಗೆ ಬೃಹತ್ ಸಾರಿ ಮೇಳವು ನಡೆಯಲಿದೆ ಎಂದು ಸಂಸ್ಥೆಯ ಮಾಲಕ ಎಂ ಬಿ ಸದಾಶಿವರವರು ತಿಳಿಸಿದ್ದಾರೆ.
ವಿವಿಧ ಬಗೆಯ ಸಾರಿಗಳು ಈಗಾಗಲೇ ಆಗಮಿಸಿದ್ದು ಸೂರತ್ ನಿಂದ ನೇರವಾಗಿ ಖರೀದಿಸಿದ ಸಾರಿಗಳು ಲಭ್ಯವಿದ್ದು ಶೇ.50 ರಿಯಾಯಿತಿ ದರದ ಮಾರಾಟವೂ ಇದೆ.ಜಿಲ್ಲೆಯ ವಿವಿದೆಡೆಯಿಂದ ಗ್ರಾಹಕರು ಆಗಮಿಸುತ್ತಾರೆ. ಕಳೆದ ಬಾರಿಗಿಂತಲೂ ಹೆಚ್ಚು ವೆರೈಟಿಯ ಸೀರೆಗಳು ಲಭ್ಯವಿದೆ ಎಂದು ಎಂ ಬಿ ಸದಾಶಿವ ತಿಳಿಸಿದ್ದಾರೆ.
ಕಳೆದ ಮೂರು ವರ್ಷಗಳಿಂದ ಕಾಡಾನೆ ದಾಳಿಗೆ ಒಟ್ಟು 129 ಮಂದಿ ರೈತರು ಬಲಿಯಾಗಿದ್ದಾರೆ.…
ಬಂಗಾಳಕೊಲ್ಲಿಯ ಉತ್ತರ ಭಾಗದಲ್ಲಿ ಆಗಸ್ಟ್ 15ರಂದು ವಾಯುಭಾರ ಕುಸಿತ ಉಂಟಾಗುವ ಲಕ್ಷಣಗಳಿದ್ದು, ಈಗಿನಂತೆ…
ವೈಜ್ಞಾನಿಕ ಶಿಫಾರಸ್ಸಿನಂತೆ ರಾಸಾಯನಿಕ ಗೊಬ್ಬರ ಬಳಕೆ ಮಾಡಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ…
ಕರಾವಳಿ ಸೇರಿದಂತೆ ಉತ್ತರ ಹಾಗೂ ದಕ್ಷಿಣ ಒಳನಾಡಿನ ಹಲವೆಡೆ ಧಾರಾಕಾರ ಮಳೆಯಾಗಿದೆ. ರಾಜ್ಯದ…
ತ್ಯಾಗಕ್ಕೊಂದು ಸ್ವ-ಸ್ವರೂಪ ಇದ್ದರೆ ಅದು ‘ಭೀಷ್ಮಾಚಾರ್ಯ’ರಿಗೆ ಹೊಂದುತ್ತದೆ. ತ್ಯಾಗವೆಂದರೆ ದೇಹವನ್ನು ಕಳೆದುಕೊಳ್ಳುವುದಲ್ಲ! ದೇಹವಿದ್ದೂ…
ವಿಜಯಪುರ ಜಿಲ್ಲೆಯಲ್ಲಿ ಮಳೆಯಿಂದ ಹಾನಿಗೊಳಗಾದ ಗ್ರಾಮೀಣ ರಸ್ತೆ, ಕೃಷಿ, ತೋಟಗಾರಿಕೆ ಬೆಳೆಗಳು, ಜನ-ಜಾನುವಾರುಗಳ…