ಪುತ್ತೂರು: “ಸಮೃದ್ಧಿ” ಗಿಡ ಗೆಳೆತನ ಸಂಘದ ವತಿಯಿಂದ ಪುತ್ತೂರು ಮೈಸೂರು ಆಗ್ರೋ ಸಪ್ಲೈಸ್ ಸಹಯೋಗದಲ್ಲಿ ಆ.24ರಂದು ಅ.ಗಂ. 2.30 ರಿಂದ ಪುತ್ತೂರಿನ ಕಾನಾವು ಸ್ಕಿನ್ ಕ್ಲಿನಿಕ್ ಬಳಿ ಇರುವ ದೇವಸ್ಯ ಕಾಂಪ್ಲೆಕ್ಸ್ ಸಭಾಂಗಣದಲ್ಲಿ ಅಡಿಕೆ ಹಾಗೂ ತೆಂಗು ಬೆಳೆ ಸಮಗ್ರ ನಿರ್ವಹಣೆ ಬಗ್ಗೆ ಕೃಷಿ ಮಾಹಿತಿ ಕಾರ್ಯಾಗಾರ ನಡೆಯಲಿದೆ ಎಂದು ಅಧ್ಯಕ್ಷ ಎಸ್ ಗಣಪತಿ ಭಟ್ ತಿಳಿಸಿದ್ದಾರೆ.
ಹಿರಿಯ ವಿಜ್ಞಾನಿ, ಬೆಂಗಳೂರಿನ ಕರ್ನಾಟಕ ಆಗ್ರೋ ಕೆಮಿಕಲ್ಸ್ನ ತಾಂತ್ರಿಕ ವಿಭಾಗ ಮುಖ್ಯಸ್ಥ ಡಾ. ಎಂ ನಾರಾಯಣಸ್ವಾಮಿ ಪ್ರಾತ್ಯಕ್ಷಿತೆ, ಮಾಹಿತಿ ನೀಡಲಿದ್ದಾರೆ.
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel