ಇವತ್ತಾದ್ರೂ ಮಳೆ ಬಂದೀತಾ ನಮ್ಮಲ್ಲಿ ….? ಇಂದಿನ ವೆದರ್ ರಿಪೋರ್ಟ್…

April 26, 2020
12:19 PM

ಮಂಗಳೂರು: ಕಳೆದ ೆರಡು ದಿನಗಳಿಂದ ಮಳೆಯದ್ದೇ ಸುದ್ದಿ. ವಿಪರೀತ ಬಿಸಿಲಿದೆ, ಸೆಖೆ ಇದೆ, ತೋಟಗಳು ಒಣಗುತ್ತಿವೆ, ನೀರಿಲ್ಲ… ಎಂಬೆಲ್ಲಾ ಕೂಗು ಇದೆ. ಅಂತೂ ಮಳೆ ಯಾವಾಗ ಆದೀತು… ಹೀಗೇ ಪ್ರಶ್ನೆ ಇದೆ. ವೆದರ್ ಆಪ್ ಸಾಕಷ್ಟಿದೆ, ಮಳೆ ಮುನ್ಸೂಚನೆಯೂ ಅದೇ ನೀಡುತ್ತದೆ, ಆದರೆ ಹಲವಾರು ಮಂದಿಗೆ ಎಲ್ಲೆಲ್ಲಾ ಮಳೆಯಾಗುತ್ತದೆ ಎಂದು ಹೇಳಲು ಕಷ್ಟ. ಇದನ್ನು ಹವಾಮಾನದ ಆಪ್ ನೋಡಿ   ರೈತರಿಗೆ ಜನರಿಗೆ ಸರಳವಾಗಿ ತಿಳಿಸುತ್ತಾರೆ ಸಾಯಿಶೇಖರ್ ಕರಿಕಳ….

Advertisement
Advertisement
Advertisement
Advertisement

ಸಾಯಿಶೇಖರ್ ಇಂದಿನ ಉಪಗ್ರಹ ಚಿತ್ರ ನೋಡಿ ಹೀಗೆ ಹೇಳುತ್ತಾರೆ,

Advertisement

ಆಡಿಯೋ ನ್ಯೂಸ್…..

ಸಾಯಿಶೇಖರ್ 

 

Advertisement

 

 

Advertisement

ಮಡಿಕೇರಿ ಉತ್ತಮ ಮಳೆ ಸಾಧ್ಯತೆ ಇದೆ (40- 70mm).

ಚಾರ್ಮಾಡಿ, ಆಗುಂಬೆಯೂ ಮಳೆ ಸಾಧ್ಯತೆ ಇದೆ (20-40mm).

Advertisement

ಮುಳ್ಳೇರಿಯ, ಸುಳ್ಯ (ತೊಡಿಕ್ಕಾನ), ಸುಬ್ರಹ್ಮಣ್ಯ, ಬೆಳ್ತಂಗಡಿ ಹಾಗೂ ಧರ್ಮಸ್ಥಳ ಸುತ್ತಮುತ್ತ ಭಾಗಗಳಲ್ಲಿ ಅಲ್ಲಲ್ಲಿ ತುಂತುರು ಮಳೆ ಇದೆ (0-10mm).

ಉಳಿದ ದ. ಕ. ಭಾಗಗಳಲ್ಲಿ ಮೋಡದ ವಾತಾವರಣ ಇರಬಹುದು.

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಯುವಕರಲ್ಲಿ ಹೆಚ್ಚುತ್ತಿರುವ ಸ್ಥೂಲ ಕಾಯ | ಮನ್ ಕಿ ಬಾತ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಕಳವಳ
February 24, 2025
12:14 PM
by: The Rural Mirror ಸುದ್ದಿಜಾಲ
ತುಮಕೂರು ಜಿಲ್ಲೆಯ ಚಿಂಕಾರ ಅರಣ್ಯ ಪ್ರದೇಶ ಗಣಿಗಾರಿಕೆಗೆ ಸೂಕ್ತವಲ್ಲ
February 24, 2025
12:09 PM
by: The Rural Mirror ಸುದ್ದಿಜಾಲ
ಹವಾಮಾನ ವರದಿ | 24-02-2023 | ಫೆ.28 ರಂದು ಅಲ್ಲಲ್ಲಿ ಮಳೆಯ ಸಾಧ್ಯತೆ ಇದೆ |
February 24, 2025
12:04 PM
by: ಸಾಯಿಶೇಖರ್ ಕರಿಕಳ
ಹವಾಮಾನ ವರದಿ | 23-02-2024 | ಇಂದು ಕೂಡಾ ಮೋಡ ಹಾಗೂ ಕೆಲವು ಕಡೆ ತುಂತುರು ಮಳೆ |
February 23, 2025
11:41 AM
by: ಸಾಯಿಶೇಖರ್ ಕರಿಕಳ

You cannot copy content of this page - Copyright -The Rural Mirror