ಮಂಗಳೂರು: ಕಳೆದ ೆರಡು ದಿನಗಳಿಂದ ಮಳೆಯದ್ದೇ ಸುದ್ದಿ. ವಿಪರೀತ ಬಿಸಿಲಿದೆ, ಸೆಖೆ ಇದೆ, ತೋಟಗಳು ಒಣಗುತ್ತಿವೆ, ನೀರಿಲ್ಲ… ಎಂಬೆಲ್ಲಾ ಕೂಗು ಇದೆ. ಅಂತೂ ಮಳೆ ಯಾವಾಗ ಆದೀತು… ಹೀಗೇ ಪ್ರಶ್ನೆ ಇದೆ. ವೆದರ್ ಆಪ್ ಸಾಕಷ್ಟಿದೆ, ಮಳೆ ಮುನ್ಸೂಚನೆಯೂ ಅದೇ ನೀಡುತ್ತದೆ, ಆದರೆ ಹಲವಾರು ಮಂದಿಗೆ ಎಲ್ಲೆಲ್ಲಾ ಮಳೆಯಾಗುತ್ತದೆ ಎಂದು ಹೇಳಲು ಕಷ್ಟ. ಇದನ್ನು ಹವಾಮಾನದ ಆಪ್ ನೋಡಿ ರೈತರಿಗೆ ಜನರಿಗೆ ಸರಳವಾಗಿ ತಿಳಿಸುತ್ತಾರೆ ಸಾಯಿಶೇಖರ್ ಕರಿಕಳ….
ಸಾಯಿಶೇಖರ್ ಇಂದಿನ ಉಪಗ್ರಹ ಚಿತ್ರ ನೋಡಿ ಹೀಗೆ ಹೇಳುತ್ತಾರೆ,
ಆಡಿಯೋ ನ್ಯೂಸ್…..
ಮಡಿಕೇರಿ ಉತ್ತಮ ಮಳೆ ಸಾಧ್ಯತೆ ಇದೆ (40- 70mm).
ಚಾರ್ಮಾಡಿ, ಆಗುಂಬೆಯೂ ಮಳೆ ಸಾಧ್ಯತೆ ಇದೆ (20-40mm).
ಮುಳ್ಳೇರಿಯ, ಸುಳ್ಯ (ತೊಡಿಕ್ಕಾನ), ಸುಬ್ರಹ್ಮಣ್ಯ, ಬೆಳ್ತಂಗಡಿ ಹಾಗೂ ಧರ್ಮಸ್ಥಳ ಸುತ್ತಮುತ್ತ ಭಾಗಗಳಲ್ಲಿ ಅಲ್ಲಲ್ಲಿ ತುಂತುರು ಮಳೆ ಇದೆ (0-10mm).
ಉಳಿದ ದ. ಕ. ಭಾಗಗಳಲ್ಲಿ ಮೋಡದ ವಾತಾವರಣ ಇರಬಹುದು.
ಪಶ್ಚಿಮ ಏಷ್ಯಾ ಯುದ್ಧದ ಪರಿಣಾಮದಿಂದ ಭಾರತೀಯ ಟೈರ್ ಉದ್ಯಮಕ್ಕೆ ರಫ್ತು ಮತ್ತು ವೆಚ್ಚದ…
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಗೃಹ ಬಳಕೆ ಗ್ಯಾಸ್ ಸಿಲಿಂಡರ್ ಕೊರತೆ ಇಲ್ಲ ಎಂದು…
ಈ ವರ್ಷ ಅಡಿಕೆ ಇಳುವರಿ ಕುಸಿತವಾಗಿದೆ ಎಂದು ಶೇ.71 ರಷ್ಟು ರೈತರು ಅಭಿಪ್ರಾಯ…
ಪಿಎಂ ಕಿಸಾನ್ ಯೋಜನೆಯ 22ನೇ ಕಂತಿನ ಹಣವನ್ನು ಪ್ರಧಾನಿ ಮೋದಿ ಬಿಡುಗಡೆ ಮಾಡಲಿದ್ದಾರೆ.…
ನವದೆಹಲಿಯಲ್ಲಿ ಮಹಿಳಾ ಕೃಷಿಕರ ಪಾತ್ರ ಬಲಪಡಿಸಲು ಜಾಗತಿಕ ಸಮ್ಮೇಳನ GCWAS-2026 ಆರಂಭವಾಗಿದೆ. ನೀತಿ,…
ದೇಶದಲ್ಲಿ ಉತ್ಪಾದನೆಯಾಗುವ ಗೇರುಹಣ್ಣಿನ ಕೇವಲ 1% ಮಾತ್ರ ಮೌಲ್ಯವರ್ಧನೆಗೆ ಬಳಸಲಾಗುತ್ತಿರುವ ಹಿನ್ನೆಲೆ ಪುತ್ತೂರಿನಲ್ಲಿ…