ಮಂಗಳೂರು: ಕಳೆದ ೆರಡು ದಿನಗಳಿಂದ ಮಳೆಯದ್ದೇ ಸುದ್ದಿ. ವಿಪರೀತ ಬಿಸಿಲಿದೆ, ಸೆಖೆ ಇದೆ, ತೋಟಗಳು ಒಣಗುತ್ತಿವೆ, ನೀರಿಲ್ಲ… ಎಂಬೆಲ್ಲಾ ಕೂಗು ಇದೆ. ಅಂತೂ ಮಳೆ ಯಾವಾಗ ಆದೀತು… ಹೀಗೇ ಪ್ರಶ್ನೆ ಇದೆ. ವೆದರ್ ಆಪ್ ಸಾಕಷ್ಟಿದೆ, ಮಳೆ ಮುನ್ಸೂಚನೆಯೂ ಅದೇ ನೀಡುತ್ತದೆ, ಆದರೆ ಹಲವಾರು ಮಂದಿಗೆ ಎಲ್ಲೆಲ್ಲಾ ಮಳೆಯಾಗುತ್ತದೆ ಎಂದು ಹೇಳಲು ಕಷ್ಟ. ಇದನ್ನು ಹವಾಮಾನದ ಆಪ್ ನೋಡಿ ರೈತರಿಗೆ ಜನರಿಗೆ ಸರಳವಾಗಿ ತಿಳಿಸುತ್ತಾರೆ ಸಾಯಿಶೇಖರ್ ಕರಿಕಳ….
ಸಾಯಿಶೇಖರ್ ಇಂದಿನ ಉಪಗ್ರಹ ಚಿತ್ರ ನೋಡಿ ಹೀಗೆ ಹೇಳುತ್ತಾರೆ,
ಆಡಿಯೋ ನ್ಯೂಸ್…..
ಮಡಿಕೇರಿ ಉತ್ತಮ ಮಳೆ ಸಾಧ್ಯತೆ ಇದೆ (40- 70mm).
ಚಾರ್ಮಾಡಿ, ಆಗುಂಬೆಯೂ ಮಳೆ ಸಾಧ್ಯತೆ ಇದೆ (20-40mm).
ಮುಳ್ಳೇರಿಯ, ಸುಳ್ಯ (ತೊಡಿಕ್ಕಾನ), ಸುಬ್ರಹ್ಮಣ್ಯ, ಬೆಳ್ತಂಗಡಿ ಹಾಗೂ ಧರ್ಮಸ್ಥಳ ಸುತ್ತಮುತ್ತ ಭಾಗಗಳಲ್ಲಿ ಅಲ್ಲಲ್ಲಿ ತುಂತುರು ಮಳೆ ಇದೆ (0-10mm).
ಉಳಿದ ದ. ಕ. ಭಾಗಗಳಲ್ಲಿ ಮೋಡದ ವಾತಾವರಣ ಇರಬಹುದು.
ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಮಳೆ ಸುರಿಯುತ್ತಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ…
16.06.2025ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ಕರಾವಳಿ :…
ಕೃಷಿಯನ್ನು ನಂಬಿ ಕೆಲಸ ಮಾಡಿದರೆ ಯಶಸ್ಸು ಕಾಣಬಹುದು ಎಂಬುದನ್ನು ರೈತ ಯೋಗೇಶ್ ತೋರಿಸಿಕೊಟ್ಟಿದ್ದಾರೆ.…
ನುಡಿದಂತೆ ನಡೆದಾತ ‘ರಾಜಾ ಹರಿಶ್ಚಂದ್ರ’. ಸತ್ಯಕ್ಕಾಗಿ ಸರ್ವಸ್ವವನ್ನೂ ತ್ಯಾಗ ಮಾಡಿದ ತ್ಯಾಗಿ. ಅನೃತವನ್ನಾಡದೆ…
ಹೆಚ್ಚಿನ ಮಾಹಿತಿಗಾಗಿ ರಾಯರ ಪರಮಭಕ್ತರದ ಜ್ಯೋತಿಷಿಗಳನ್ನು ಸಂಪರ್ಕಿಸಿ 9535156490
ಸಾರ್ವಜನಿಕ ಹಿತದೃಷ್ಠಿಯಿಂದ ಆಗುಂಬೆ ಘಾಟಿಯ ಮೂಲಕ ನಾಳೆಯಿಂದ ಸೆಪ್ಟಂಬರ್ 30 ರವರೆಗೆ ಲಘು…