ಸುಳ್ಯ: ಸುಳ್ಯ ಈದುಲ್ ಫಿತರ್ ಪ್ರಯುಕ್ತ ಗ್ರಾಫಿಕ್ ಝೋನ್ ಸುಳ್ಯ ಇದರ ಪ್ರಕಾಶನದಲ್ಲಿ ಈದ್ ಮುಬಾರಕ್ ಸಂಚಿಕೆಯನ್ನು ಬಿಡುಗಡೆ ಮಾಡಲಾಯಿತು.
ವಿಶೇಷ ಸಂಚಿಕೆಯ ಗೌ.ಸಂಪಾದಕರು ರಶೀದ್ ಜಟ್ಟಿಪಳ್ಳ ಅವರಾಗಿದ್ದರು. ವಿಶೇಷ ಸಂಚಿಕೆಗೆ ಸಂಪಾದಕೀಯವನ್ನು ಖಾದರ್ ಜಟ್ಟಿಪಳ್ಳ ಬರೆದಿರುತ್ತಾರೆ. ಈದುಲ್ ಫಿತರ್ ಮಹತ್ವ , ಸಂದೇಶಗಳು ಮತ್ತು ಶುಭಹಾರೈಕೆಗಳು ಹಾಗೂ ಸಕಾಲಿಕ ಲೇಖನಗಳನ್ನು ಒಳಗೊಂಡಿತ್ತು.
ಪತ್ರಕರ್ತರಾದ ಶರೀಫ್ ಜಟ್ಟಿಪಳ್ಳ ವಿಶೇಷ ಸಂಚಿಕೆಯನ್ನು ಬಿಡುಗಡೆಗೊಳಿಸಿ ಶುಭಹಾರೈಸಿದರು.
ಮುಂಬೈನಲ್ಲಿ ನಿರಂತರ ಭಾರೀ ಮಳೆಯಿಂದ ನಗರದಲ್ಲಿ ಜಲಾವೃತ ಮತ್ತು ಸಂಚಾರ ಅಸ್ತವ್ಯಸ್ತವಾಗಿದೆ. IMD…
ಭಾರತೀಯ BIS ಮಾನದಂಡದ ಪ್ರಕಾರ ಅಡಿಕೆಯ ಗುಣಮಟ್ಟವನ್ನು ತೇವಾಂಶ, ಅಫ್ಲಾಟಾಕ್ಸಿನ್, ಕೀಟ ಹಾನಿ,…
ಸ್ವಲ್ಪ ಸಿಹಿ ರುಚಿಯ ಹಲಸಿನ ಕಾಯಿಗೆ ವಿವಿಧ ಮಸಾಲೆಗಳನ್ನು ಸೇರಿಸಿ ಕೆಲವೇ ನಿಮಿಷಗಳಲ್ಲಿ…
ಪ್ರಕೃತಿ ವಿಕೋಪದಿಂದ ಅಡಿಕೆ ತೋಟಗಳಿಗೆ ಆಗುವ ನಷ್ಟಕ್ಕೆ ಸಿಗುತ್ತಿರುವ ಎನ್ಡಿಆರ್ಎಫ್ ಪರಿಹಾರ ಮೊತ್ತ…
ತಮಿಳುನಾಡಿನ ಪನ್ರುಟಿ ಪಟ್ಟಣವನ್ನು ಭಾರತದ ಹಲಸಿನ ಹಣ್ಣಿನ ರಾಜಧಾನಿ ಎಂದು ಕರೆಯಲಾಗುತ್ತದೆ. ಇಲ್ಲಿನ…
ಉತ್ತಮ ಗುಣಮಟ್ಟದ ಅಡಿಕೆ ಆರೋಗ್ಯಕ್ಕೆ ಹಾನಿಕರವಲ್ಲ ಎಂದು ಕ್ಯಾಂಪ್ಕೋ ಅಧ್ಯಕ್ಷ ಎಸ್.ಆರ್. ಸತೀಶ್ಚಂದ್ರ…