ಸುಳ್ಯ: ಸುಳ್ಯ ಈದುಲ್ ಫಿತರ್ ಪ್ರಯುಕ್ತ ಗ್ರಾಫಿಕ್ ಝೋನ್ ಸುಳ್ಯ ಇದರ ಪ್ರಕಾಶನದಲ್ಲಿ ಈದ್ ಮುಬಾರಕ್ ಸಂಚಿಕೆಯನ್ನು ಬಿಡುಗಡೆ ಮಾಡಲಾಯಿತು.
ವಿಶೇಷ ಸಂಚಿಕೆಯ ಗೌ.ಸಂಪಾದಕರು ರಶೀದ್ ಜಟ್ಟಿಪಳ್ಳ ಅವರಾಗಿದ್ದರು. ವಿಶೇಷ ಸಂಚಿಕೆಗೆ ಸಂಪಾದಕೀಯವನ್ನು ಖಾದರ್ ಜಟ್ಟಿಪಳ್ಳ ಬರೆದಿರುತ್ತಾರೆ. ಈದುಲ್ ಫಿತರ್ ಮಹತ್ವ , ಸಂದೇಶಗಳು ಮತ್ತು ಶುಭಹಾರೈಕೆಗಳು ಹಾಗೂ ಸಕಾಲಿಕ ಲೇಖನಗಳನ್ನು ಒಳಗೊಂಡಿತ್ತು.
ಪತ್ರಕರ್ತರಾದ ಶರೀಫ್ ಜಟ್ಟಿಪಳ್ಳ ವಿಶೇಷ ಸಂಚಿಕೆಯನ್ನು ಬಿಡುಗಡೆಗೊಳಿಸಿ ಶುಭಹಾರೈಸಿದರು.
ಚಿಕ್ಕಮಗಳೂರಿನ ರೈತ ಶಿವಪ್ರಸಾದ್ ಬೇವಿನ ಬೀಜ ಸಂಸ್ಕರಣೆಯ ಮೂಲಕ ಯಶಸ್ಸು ಕಂಡಿದ್ದಾರೆ. ಅವರ…
ಕಡಿಮೆ ಮಳೆ ಮತ್ತು ಪಶ್ಚಿಮ ಏಷ್ಯಾ ಬಿಕ್ಕಟ್ಟು ಭಾರತೀಯ ಕೃಷಿಗೆ ದೊಡ್ಡ ಹೊಡೆತವಾಗುವ…
ಯಾದಗಿರಿಯಲ್ಲಿ ಬಿಸಿಗಾಳಿ ಹೆಚ್ಚಾಗುವ ಸಾಧ್ಯತೆ ಹಿನ್ನೆಲೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಸಾರ್ವಜನಿಕರು ಹಾಗೂ…
ಬೇಸಿಗೆಯಲ್ಲಿಯೂ ಎಳ್ಳು ಬೆಳೆದು ಉತ್ತಮ ಇಳುವರಿ ಪಡೆದ ವಿಜಯಕುಮಾರ್ ಪಾಟೀಲ್ ಇತರ ರೈತರಿಗೆ…
2026ರ ಮುಂಗಾರು ಬೇಗ ಆರಂಭವಾಗುವ ಸಾಧ್ಯತೆ ಇದ್ದರೂ, ಮಳೆಯ ಪ್ರಮಾಣ ಕಡಿಮೆಯಾಗಬಹುದು. ಇದು…
ಈರುಳ್ಳಿ ಬೆಳೆಯಲ್ಲಿ ಜೇನುನೊಣಗಳ ಪರಾಗಸ್ಪರ್ಶದಿಂದ ಇಳುವರಿ ಹೆಚ್ಚಿಸಬಹುದು ಎಂದು ತಜ್ಞರು ತಿಳಿಸಿದ್ದಾರೆ. ರೈತರಿಗೆ…