ಎಣ್ಮೂರು: ಸರಕಾರಿ ಪ್ರೌಢಶಾಲೆ ಎಣ್ಮೂರು ಇಲ್ಲಿ ಮಕ್ಕಳೇ ಬೆಳೆಸಿದ ಭತ್ತದ ಪಸಲಿನ ಕಟಾವು ಕಾರ್ಯ ಮಕ್ಕಳಿಂದಲೇ ನಡೆಯಿತು.
ಶಾಲೆಯ ಎದುರು ಬೇಸಾಯ ಮಾಡಿದ ಗದ್ದೆಯ ಫಸಲನ್ನು ವಿಧ್ಯಾರ್ಥಿಗಳು ಕೊಯ್ದು ಸಂಭ್ರಮಿಸಿದರು. ಕೊಯ್ಯುವ ವಿಧಾನ, ಸೂಡಿ ಕಟ್ಟುವುದು, ಭತ್ತವನ್ನು ಬೇರ್ಪಡಿಸುವುದು, ಅಕ್ಕಿಯನ್ನು ಪಡೆಯುವುದು ಹೇಗೆಂಬ ಮಾಹಿತಿಯನ್ನು ಶಿಕ್ಷಕರು ವಿದ್ಯಾರ್ಥಿಗಳಿಗೆ ನೀಡಿದರು. ಶಿಕ್ಷಕರು , ಶಾಲಾಭಿವೃದ್ಧಿ ಸಮಿತಿ, ಅಡುಗೆ ಸಿಬ್ಬಂದಿ, ಹಾಗೂ ವಿದ್ಯಾರ್ಥಿಗಳ ಸಹಕಾರದಿಂದ ಕಾರ್ಯಕ್ರಮ ನಡೆಯಿತು. ಮುಖ್ಯ ಶಿಕ್ಷಕಿ ಶೀತಲ್ ಯು ಕೆ ನೇತೃತ್ವದಲ್ಲಿ ಕಾರ್ಯಕ್ರಮ ನಡೆಯಿತು.
https://youtu.be/_3oJulDTrjI?si=aPComSJYcu2B1sEJ
https://youtu.be/Ib0MXjaQy6I?si=OmzjryKVT7d-aHdZ
ಈಗಿನಂತೆ ಮೇ 22ರ ಅಂದಾಜು ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದಂತಹ ತಿರುವಿಕೆ ಉಂಟಾಗುವ ಲಕ್ಷಣಗಳಿವೆ.
''ವಿಶ್ವದ ಅಭಿವೃದ್ಧಿ ಹೊಂದಿದ ದೇಶಗಳು ಇದೀಗ ಭಾರತದೊಂದಿಗೆ(India) ಚಲನಶೀಲತೆ ಒಪ್ಪಂದಗಳನ್ನು(Mobility Agreement) ಮಾಡಿಕೊಳ್ಳಲು…