ಎಬಿವಿಪಿ ಸುಳ್ಯ ನಗರ ಅಧ್ಯಕ್ಷರಾಗಿ ಕುಲದೀಪ್ ಪೆಲ್ತಡ್ಕ

September 10, 2019
11:00 AM

ಸುಳ್ಯ: ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಸುಳ್ಯ ನಗರ ಇದರ 2019-20ನೇ ಸಾಲಿನ ನೂತನ ಕಾರ್ಯಕಾರಣಿ ಜವಾಬ್ದಾರಿಯನ್ನು ಎ.ಪಿ.ಎಂ.ಸಿ ಸಭಾಂಗಣದಲ್ಲಿ ನಡೆದ ನಗರ ಅಭ್ಯಾಸ ವರ್ಗದಲ್ಲಿ ಮಂಗಳೂರು ವಿಭಾಗದ ಸಂಘಟನಾ ಕಾರ್ಯದರ್ಶಿ ಬಸವೇಶ್ ಕೋರಿ ಘೋಷಿಸಿದರು.

Advertisement
Advertisement

ನಗರ ಅಧ್ಯಕ್ಷರಾಗಿ ಕುಲದೀಪ್ ಪೆಲ್ತಡ್ಕ, ಉಪಾಧ್ಯಕ್ಷರಾಗಿ ವಿನಯ್ ನಿಡ್ಯಮಲೆ, ನಗರ ಕಾರ್ಯದರ್ಶಿಯಾಗಿ ಭವಿತೇಶ್ ಹಿರಿಯಡ್ಕ, ಕೆ ವಿ ಜಿ ಪಾಲಿಟೆಕ್ನಿಕ್ ಸುಳ್ಯ, ಸಹ ಕಾರ್ಯದರ್ಶಿಗಳಾಗಿ ಸುಜಿತ್ ಕುಮಾರ್ ಕೆ ವಿ ಜಿ ಕಾನೂನು ವಿದ್ಯಾಲಯ, ಸಿಂಚನಾ ಎನ್ ಎಂ ಸಿ ಸುಳ್ಯ ಮತ್ತು ಕೀರ್ತನ್ ಎಂ. ಕೆ. ಕೆ ವಿ ಜಿ ತಾಂತ್ರಿಕ ಮಹಾ ವಿದ್ಯಾಲಯ ಭುವನ್ ಕೆ.ವಿ.ಜಿ ಪಾಲಿಟೆಕ್ನಿಕ್ ಇವರುಗಳು ಆಯ್ಕೆಯಾಗಿದ್ದಾರೆ.

Advertisement

 

ಕುಲದೀಪ್ ಪೆಲ್ತಡ್ಕ
ಭವಿತೇಶ್ ಹಿರಿಯಡ್ಕ,

ಅದೇ ರೀತಿ ನಗರ ವಿದ್ಯಾರ್ಥಿನಿ ಪ್ರಮುಖ್ ಛಾಯಾಶ್ರಿ ಹೆಚ್. ಜೆ. ಕೆ ವಿ ಜಿ ಪಾಲಿಟೆಕ್ನಿಕ್, ಸಹ ವಿದ್ಯಾರ್ಥಿನಿ ಪ್ರಮುಖ್ ರಶ್ಮಿ ಬಿ.ಎಲ್ ಕೆ ವಿ ಜಿ ಪಾಲಿಟೆಕ್ನಿಕ್, ನಗರ ಹಾಸ್ಟೆಲ್ ಪ್ರಮುಖರಾಗಿ ರಕ್ಷಿತ್ ಜೆ.ಕೆ ವಿ ಜಿ ಪಾಲಿಟೆಕ್ನಿಕ್, ಸಹ ಹಾಸ್ಟೆಲ್ ಪ್ರಮುಖರಾಗಿ ಪ್ರೇಕ್ಷಿತಾ ಕೆ ವಿ ಜಿ ಪಾಲಿಟೆಕ್ನಿಕ್, ನಗರ ಅಧ್ಯಯನ ಪ್ರಮುಖರಾಗಿ ಕಾರ್ತಿಕ್ ಬದಿವನ ಕೆ ವಿ ಜಿ ಕಾನೂನು ವಿದ್ಯಾಲಯ, ಸಹ ಅಧ್ಯಯನ ಪ್ರಮುಖರಾಗಿ ನೋಹಿತ್ ನಿಡ್ಯಮಲೆ ಕೆ ವಿ ಜಿ ಪಾಲಿಟೆಕ್ನಿಕ್, ಕೋಶಾಧ್ಯಕ್ಷರಾಗಿ ಯಶೋಧ ರಾಮಚಂದ್ರ, ನಗರ ಸಾಮಾಜಿಕ ಜಾಲ ತಾಣ ಪ್ರಮುಖರಾಗಿ ಡಿವಿನ್ ನಿಡ್ಯಮಲೆ ಕೆ ವಿ ಜಿ ಪಾಲಿಟೆಕ್ನಿಕ್, ನಗರ ಸೇವಾ ಪ್ರಮುಖರಾಗಿ ಗಣೇಶ್ ದೇವಾಡಿಗ ಕೆ ವಿ ಜಿ ಕಾನೂನು ವಿದ್ಯಾಲಯ, ಸಹ ನಗರ ಪ್ರಮುಖರಾಗಿ ದೀಕ್ಷಿತ್ ಕೆ ವಿ ಜಿ ಐ ಟಿ ಐ, ನಗರ ವೃತ್ತಿ ಶಿಕ್ಷಣ ಪ್ರಮುಖರಾಗಿ ಪುನೀತ್ ಕೆ ವಿ ಜಿ ಇಂಜಿನಿಯರಿಂಗ್ ಕಾಲೇಜು, ಸಹ ವೃತ್ತಿ ಶಿಕ್ಷಣ ಪ್ರಮುಖರಾಗಿ ವರ್ಷಿತ್ ಕರ್ಮಾಜೆ ಕೆ ವಿ ಜಿ ಐ ಟಿ ಐ ಆಯ್ಕೆಯಾಗಿದ್ದಾರೆ.

Advertisement

ಹಾಗೆಯೇ ನಗರ ಕಾರ್ಯಕಾರಣಿ ಸದಸ್ಯರಾಗಿ ರಂಜಿತ್ ಜೂನಿಯರ್ ಕಾಲೇಜು, ಡಿವಿನ್ ಕೆ ವಿ ಜಿ ಕಾನೂನು ವಿದ್ಯಾಲಯ ಸುಶ್ಮಿತಾ ಕೆ ವಿ ಜಿ ಕಾನೂನು ವಿದ್ಯಾಲಯ, ಅನುಷಾ ಕೆ ವಿ ಜಿ ಪಾಲಿಟೆಕ್ನಿಕ್,ಅಖಿಲ್ ಎನ್ ಎಂ ಸಿ, ಹಾಲೇಶ್ ಎನ್ ಎಂ ಸಿ, ರವಿರಾಜ್ ಎನ್ ಎಂ ಸಿ ಇವರು ಆಯ್ಕೆಯಾಗಿದ್ದಾರೆ.

 

Advertisement
Advertisement
Advertisement

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಎರಡನೇ ವರ್ಷದ ಆನೆ ಗಣತಿಗೆ ದಕ್ಷಿಣ ಭಾರತದ 4 ರಾಜ್ಯಗಳು ಸಜ್ಜು – ಈ ಬಾರಿ ಆನೆಗಳ ಸಂಖ್ಯೆ ಏರಲಿದೆಯಾ..?
May 16, 2024
2:00 PM
by: The Rural Mirror ಸುದ್ದಿಜಾಲ
Karnataka Weather |16-05-2024 | ಹಲವು ಕಡೆ ಗುಡುಗು ಸಹಿತ ಮಳೆ ನಿರೀಕ್ಷೆ | ಮೇ 17 ರಿಂದ ಉತ್ತಮ ಮಳೆ ಸಾಧ್ಯತೆ |
May 16, 2024
1:58 PM
by: ಸಾಯಿಶೇಖರ್ ಕರಿಕಳ
ಮಳೆ ಸುರಿಯುತ್ತಿದ್ದಂತೆ ರಾಜ್ಯದಲ್ಲಿ ಡೆಂಘೀ ಭೀತಿ : ಮುಂಜಾಗ್ರತಾ ಕ್ರಮಕ್ಕೆ ಮುಂದಾದ ರಾಜ್ಯ ಆರೋಗ್ಯ ಇಲಾಖೆ
May 15, 2024
11:31 PM
by: The Rural Mirror ಸುದ್ದಿಜಾಲ
ನಮ್ಮ ಪ್ರಧಾನಿಯ ಆಸ್ತಿ ಎಷ್ಟು ಗೊತ್ತಾ..? ಅವರಿಗೆ ಜಮೀನಿಲ್ಲ, ಕಾರಿಲ್ಲ, ಸ್ವಂತ ಮನೆಯೂ ಇಲ್ಲ : ಬರೀ 3.02ಕೋಟಿ ಚರಾಸ್ತಿ
May 15, 2024
11:09 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror