ಸುಳ್ಯ: ಸ್ಟೇಟ್ ಬ್ಯಾಂಕ್ ಅಫ್ ಇಂಡಿಯಾ ಹಾಗೂ ರೋಟರಿ ಕ್ಲಬ್ ಸುಳ್ಯ ಸಿಟಿ ಇದರ ವತಿಯಿಂದ ಸಿ ಎಸ್ ಆರ್ ಫಂಡ್ ಅಡಿಯಲ್ಲಿ 5 ಶಾಲೆಗಳಿಗೆ ಆಸನಗಳನ್ನು ನೀಡಲಾಯಿತು.
ಕಾಂತಮಂಗಲ, ಶಾಂತಿನಗರ, ಜಯನಗರ, ಕೊಡಿಯಾಲ್ ಬೈಲ್, ಹಾಗೂ ಇಡಿಯಡ್ಕ ಶಾಲೆಗಳಿಗೆ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ,ಎಸ್ ಬಿ ಐ ಶಾಖಾ ಪ್ರಬಂಧಕ ಸುಶಾಂತ್ ದೇ, ಸಹಾಯಕ ಪ್ರಬಂಧಕ ವಿನಯ್ ಟಿ ಜಿ ಹಾಗೂ ಜಿ ಎಸ್ ಆರ್ ರೋ ಕೇಶವ ಪಿ. ಕೆ ಉಪಸ್ಥಿತರಿದ್ದರು.
ಕ್ಲಬ್ ಅಧ್ಯಕ್ಷ ರೋ ತೀರ್ಥಕುಮಾರ್ ಕುಂಚಡ್ಕ, ನಿಯೋಜಿತ ಅಧ್ಯಕ್ಷ ರೋ ಭಾನುಪ್ರಕಾಶ್, ನಿಯೋಜಿತ ಕಾರ್ಯದರ್ಶಿ ರೋ ಗುರು ವಿಕ್ರಮ ಪ್ರಸಾದ್, ಸದಸ್ಯರಾದ ರೋ ಪ್ರಿಯರಂಜನ್,ರೋ ಅಭಿನಂದನ್ ಜೈನ್ ಪಾಲ್ಗೊಂಡರು,ರೋ ಪ್ರಿಯರಂಜನ್ ಕಾರ್ಯಕ್ರಮ ನಿರೂಪಿಸಿದರು.
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel