ಸುಳ್ಯ: ಸ್ಟೇಟ್ ಬ್ಯಾಂಕ್ ಅಫ್ ಇಂಡಿಯಾ ಹಾಗೂ ರೋಟರಿ ಕ್ಲಬ್ ಸುಳ್ಯ ಸಿಟಿ ಇದರ ವತಿಯಿಂದ ಸಿ ಎಸ್ ಆರ್ ಫಂಡ್ ಅಡಿಯಲ್ಲಿ 5 ಶಾಲೆಗಳಿಗೆ ಆಸನಗಳನ್ನು ನೀಡಲಾಯಿತು.
ಕಾಂತಮಂಗಲ, ಶಾಂತಿನಗರ, ಜಯನಗರ, ಕೊಡಿಯಾಲ್ ಬೈಲ್, ಹಾಗೂ ಇಡಿಯಡ್ಕ ಶಾಲೆಗಳಿಗೆ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ,ಎಸ್ ಬಿ ಐ ಶಾಖಾ ಪ್ರಬಂಧಕ ಸುಶಾಂತ್ ದೇ, ಸಹಾಯಕ ಪ್ರಬಂಧಕ ವಿನಯ್ ಟಿ ಜಿ ಹಾಗೂ ಜಿ ಎಸ್ ಆರ್ ರೋ ಕೇಶವ ಪಿ. ಕೆ ಉಪಸ್ಥಿತರಿದ್ದರು.
ಕ್ಲಬ್ ಅಧ್ಯಕ್ಷ ರೋ ತೀರ್ಥಕುಮಾರ್ ಕುಂಚಡ್ಕ, ನಿಯೋಜಿತ ಅಧ್ಯಕ್ಷ ರೋ ಭಾನುಪ್ರಕಾಶ್, ನಿಯೋಜಿತ ಕಾರ್ಯದರ್ಶಿ ರೋ ಗುರು ವಿಕ್ರಮ ಪ್ರಸಾದ್, ಸದಸ್ಯರಾದ ರೋ ಪ್ರಿಯರಂಜನ್,ರೋ ಅಭಿನಂದನ್ ಜೈನ್ ಪಾಲ್ಗೊಂಡರು,ರೋ ಪ್ರಿಯರಂಜನ್ ಕಾರ್ಯಕ್ರಮ ನಿರೂಪಿಸಿದರು.
ಮಿಜೋರಾಂನ ಅಸ್ಸಾಂ ರೈಫಲ್ಸ್ ಸಿಬ್ಬಂದಿ ಮತ್ತು ಕಸ್ಟಮ್ಸ್ ಅಧಿಕಾರಿಗಳು ಜಂಟಿ ಕಾರ್ಯಾಚರಣೆ ನಡೆಸಿ,…
ಜೂನ್ 14 ರಿಂದ ಕರಾವಳಿ ಜಿಲ್ಲೆಗಳಲ್ಲಿ ಸಾಮಾನ್ಯ ಮುಂಗಾರು ಮಳೆ ಮುಂದುವರಿಯಲಿದ್ದು, ಜೂನ್…
ಕರಾವಳಿ ಹಾಗೂ ರಾಜ್ಯದ ಹಲವೆಡೆ ಮಳೆಯಾಗುತ್ತಿದೆ.ಉತ್ತರಕನ್ನಡ ಜಿಲ್ಲೆಯ ಕಾರವಾರ, ಅಂಕೋಲಾ, ಕುಮಟಾ ಹಾಗೂ…
ಹೆಚ್ಚಿನ ಮಾಹಿತಿಗಾಗಿ ರಾಯರ ಪರಮಭಕ್ತರದ ಜ್ಯೋತಿಷಿಗಳನ್ನು ಸಂಪರ್ಕಿಸಿ 9535156490
ಟೇಕ್ ಆಫ್ ಆಗುತ್ತಿದ್ದ ಏರ್ ಇಂಡಿಯಾ ವಿಮಾನ ಪತನವಾಗಿರುವ ಘಟನೆ ಗುಜರಾತಿನ ಅಹಮದಾಬಾದ್ನಲ್ಲಿ…
ಜೂನ್ 13ರಿಂದ ಗಾಳಿಯ ಚಲನೆಯು ನೈರುತ್ಯದಿಂದ ಈಶಾನ್ಯಕ್ಕೆ ಬದಲಾಗುವ ಸಾಧ್ಯತೆಗಳಿರುವುದರಿಂದ ರಾಜ್ಯದ ವಿವಿದೆಡೆ…