ಮಾಹಿತಿ

ಒಂದು ವಾರ ಮಳೆ ಇದೆಯಂತೆ…!

Share
FacebookFacebookTwitterTwitterWhatsAppWhatsAppLinkedInLinkedInTelegramTelegramMessengerMessengerGmailGmail

ಸುಳ್ಯ: ಸರಕಾರದ ಕೃಷಿ ಹವಾಮಾನ ಇಲಾಖೆ ಪ್ರಕಾರ ಮೇ.13 ರ ನಂತರ 18 ರ ಅವಧಿಗೆ ಒಟ್ಟು 4.3 ಮಿಮೀ  ಮಳೆ ಇದೆಯಂತೆ.

Advertisement
Advertisement

 

ಭಾರತ ಸರಕಾರದ ಕೃಷಿ ಹವಾಮಾನ ಇಲಾಖೆ ಕಳೆದ ಕೆಲವು ಸಮಯಗಳಿಂದ ಹವಾಮಾನ ಮಾಹಿತಿ ನೀಡುತ್ತಿದೆ. ಕೃಷಿಕರಿಗೆ ವಾರದ ಮಾಹಿತಿ ನೀಡುತ್ತಿದೆ. ಈ ಪ್ರಕಾರ ಸುಳ್ಯದಲ್ಲಿ ಮೇ.18 ರವರೆಗ ಒಟ್ಟು 4.3 ಮಿಮೀ ಮಳೆಯಾಗಲಿದೆ. ಮೇ.14 ರಂದು 0.8 ಮಿಮೀ ಮಳೆಯಾದರೆ ಮೇ.15 ರಂದು 2.2 ಮಳೆಯಾಗಲಿದೆ ಎಂದು ಕೃಷಿಕರಿಗೆ ಮಾಹಿತಿ  ಹವಾಮಾನ ಇಲಾಖೆ ಮಾಹಿತಿ ನೀಡಿದೆ.

ಅದೇ ರೀತಿ ಪುತ್ತೂರು ತಾಲೂಕಿನಲ್ಲಿ ಈ ವಾರ ಸರಾಸರಿ 8.8 ಮಿಮೀ ಮಳೆಯಾಗಲಿದೆ. ಮೇ.15 ರಂದು 6.3 ಮಿಮೀ ಮಳೆಯಾಗಲಿದೆ.

Advertisement

 

 

ಬೆಳ್ತಂಗಡಿಯಲ್ಲಿ  ಈ ವಾರ ಸರಾಸರಿ 1.5 ಮಿಮೀ ಮಳೆಯಾಗಲಿದೆ. ಮೇ.15 ರಂದು 0.5 ಮಿಮೀ ಮಳೆಯಾಗಲಿದೆ.

Advertisement

ಬಂಟ್ವಾಳದಲ್ಲಿ   ಈ ವಾರ ಸರಾಸರಿ 0.8 ಮಿಮೀ ಮಳೆಯಾಗಲಿದೆ. ಮೇ.15 ರಂದು 0.3 ಮಿಮೀ ಮಳೆಯಾಗಲಿದೆ.

 

 

ಮಂಗಳೂರಿನಲ್ಲಿ ಈ ವಾರ ಸರಾಸರಿ 1 ಮಿಮೀ ಮಳೆಯಾಗಲಿದೆ. ಮೇ.15 ರಂದು 0.5 ಮಿಮೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ನೀಡಿದೆ.

Advertisement

 

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

View Comments

  • ಸತ್ಯ ಆದರೆ ರೈತರ ಪಾಡು ಹಸನಾಗಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಹವಾಮಾನ ವರದಿ | 24-06-2025 | ಬದಲಾಯ್ತು ಹವಾಮಾನ ಲಕ್ಷಣಗಳು | ಜೂ.28 ವರೆಗೂ ಉತ್ತಮ ಮಳೆ ನಿರೀಕ್ಷೆ |

ಬಂಗಾಳಕೊಲ್ಲಿಯ ಬಾಂಗ್ಲಾದೇಶ ಕರಾವಳಿಯಲ್ಲಿ ಸಣ್ಣ ಪ್ರಮಾಣದ ತಿರುಗುವಿಕೆಯ ಕಾರಣದಿಂದ ಮುಂಗಾರು ಸ್ವಲ್ಪ ಚುರುಕಾಗಿದ್ದು,…

8 hours ago

ದಾಖಲೆ ಧಾರಣೆಯತ್ತ ಕೊಬ್ಬರಿ | ತಿಪಟೂರಿನಲ್ಲಿ ಕ್ವಿಂಟಾಲ್‌ ಗೆ ಗರಿಷ್ಠ ದರ 26,167 ರೂಪಾಯಿಗೆ ಮಾರಾಟ

ಕೊಬ್ಬರಿ ಬೆಲೆ ಏರಿಕೆಯಾಗುತ್ತಿದ್ದು ಕ್ವಿಂಟಾಲ್‌ಗೆ 26 ಸಾವಿರ ರೂ. ಗೆ ಮಾರಾಟವಾಗುವ ಮೂಲಕ…

8 hours ago

ಒಬ್ಬರಿಂದೊಬ್ಬರು ಕಾಲೆಳೆದುಕೊಂಡರೆ ಹೇಗೆ..?

ಒಬ್ಬರಿಂದೊಬ್ಬರು ಕಾಲೆದುಕೊಂಡರೆ ಹೇಗಾದೀತು..? ಇದರ ಬದಲಾಗಿ ನೆರವಾಗುವ ಸಂದೇಶ ಹರಿಡಿದರೆ ಹೇಗೆ.. ಈ…

9 hours ago

ಕರಾವಳಿ ಜಿಲ್ಲೆಯ ಅಲ್ಲಲ್ಲಿ ಇಂದು ಜೋರಾದ ಗಾಳಿ ಮಳೆ

ರಾಜ್ಯದ ಕರಾವಳಿ ಮತ್ತು ಮಲೆನಾಡು ಜಿಲ್ಲೆಗಳಲ್ಲಿ ಇಂದು ಜೋರಾದ ಗಾಳಿಯೊಂದಿಗೆ  ವ್ಯಾಪಕವಾಗಿ ಮಳೆಯಾಗಲಿದೆ…

9 hours ago

ಪಶು ಆಹಾರ : ಈ ವಿಷಯ ನಿಮಗೆ ತಿಳಿದಿರಲಿ !

ಪಶುಪಾಲಕರು ಗಮನಿಸಬೇಕಾದ ಹಲವು ಅಂಶಗಳಗಳ ಬಗ್ಗೆ ಶಿವಮೊಗ್ಗ ಪಶುವೈದ್ಯಕೀಯ ಮಹಾವಿದ್ಯಾಲಯದ ಪಶುವೈದ್ಯಕೀಯ ಔಷಧಶಾಸ್ತ್ರಮತ್ತು…

9 hours ago

ಸುಲಭವಾಗಿ ಉದ್ಧಾರವಾಗಬೇಕಾದರೆ ಇವುಗಳನ್ನು ಬಿಡಬೇಕು ಎಂದಿದೆ ಭಗವದ್ಗೀತೆ…!

ಹೆಚ್ಚಿನ ಮಾಹಿತಿಗಾಗಿ ರಾಯರ ಪರಮ ಭಕ್ತರಾದ ಜ್ಯೋತಿಷಿಗಳನ್ನು ಸಂಪರ್ಕಿಸಿ 9535156490

13 hours ago