ಕಡಬ: ಸೋಲಾರ್ ಉತ್ಪನ್ನಗಳ ನೂತನ ಸಂಸ್ಥೆ ಕನ್ನೆಪ್ಪಾಡಿ ರಿನ್ಯೂವೇಬಲ್ಸ್ & ಪವರ್ ಸಿಸ್ಟಮ್ಸ್ ಕಡಬದಲ್ಲಿ ಶುಭಾರಂಭಗೊಂಡಿದೆ. ವಿನೂತನ ವಿನ್ಯಾಸದ ಸೋಲಾರ್ ಪಂಪ್ಸೆಟ್, ಸೋಲಾರ್ ಲೈಟ್ ಸೇರಿದಂತೆ ಇತರ ಉತ್ಪನ್ನಗಳನ್ನು ಗ್ರಾಹಕರಿಗೆ ತಲುಪಿಸಲಿದೆ.
ಉದ್ಘಾಟನೆಯ ಸಂದರ್ಭ 5 ಎಚ್ ಪಿ ಸೋಲಾರ್ ಪಂಪ್ಸೆಟ್ ಪ್ರಾತ್ಯಕ್ಷಿಕೆ ನಡೆಯಿತು.ಸಂಸ್ಥೆಯ ಮಾಲಕ ಶ್ಯಾಮ ಶರತ್ ಅವರು ಕಳೆದ 3 ವರ್ಷಗಳಿಂದ ಸೋಲಾರ್ ಸಂಬಂಧಿತ ಉತ್ಪನ್ನಗಳ ಕಡೆಗೆ ಅಧ್ಯಯನ ನಡೆಸುತ್ತಿದ್ದರು. ಇತ್ತೀಚೆಗೆ ಭಾರತೀಯ ರೈಲ್ವೇ ಇಲಾಖೆಗೆ ಸೋಲಾರ್ ಟ್ರಾಕ್ ಎಂಬ ಪ್ರಾಜೆಕ್ಟ್ ಮಾಡಿ ನೀಡಿದ್ದು ಇದಕ್ಕೆ ಪೇಟೆಂಟ್ ಕೂಡಾ ಪಡೆದಿದ್ದಾರೆ.
ಈ ಸಂದರ್ಭ ಮಾತನಾಡಿದ ಸಂಸ್ಥೆಯ ಮಾಲಕ ಶ್ಯಾಮ ಶರತ್, ಪರ್ಯಾಯ ಇಂಧನವಾಗಿ ಸೋಲಾರ್ ಬಳಕೆ ಕಡೆಗೆ ಆದ್ಯತೆ ನೀಡಲಾಗುತ್ತಿದೆ ಎಂದರು.
.
ಚಿಕ್ಕಮಗಳೂರಿನ ರೈತ ಶಿವಪ್ರಸಾದ್ ಬೇವಿನ ಬೀಜ ಸಂಸ್ಕರಣೆಯ ಮೂಲಕ ಯಶಸ್ಸು ಕಂಡಿದ್ದಾರೆ. ಅವರ…
ಕಡಿಮೆ ಮಳೆ ಮತ್ತು ಪಶ್ಚಿಮ ಏಷ್ಯಾ ಬಿಕ್ಕಟ್ಟು ಭಾರತೀಯ ಕೃಷಿಗೆ ದೊಡ್ಡ ಹೊಡೆತವಾಗುವ…
ಯಾದಗಿರಿಯಲ್ಲಿ ಬಿಸಿಗಾಳಿ ಹೆಚ್ಚಾಗುವ ಸಾಧ್ಯತೆ ಹಿನ್ನೆಲೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಸಾರ್ವಜನಿಕರು ಹಾಗೂ…
ಬೇಸಿಗೆಯಲ್ಲಿಯೂ ಎಳ್ಳು ಬೆಳೆದು ಉತ್ತಮ ಇಳುವರಿ ಪಡೆದ ವಿಜಯಕುಮಾರ್ ಪಾಟೀಲ್ ಇತರ ರೈತರಿಗೆ…
2026ರ ಮುಂಗಾರು ಬೇಗ ಆರಂಭವಾಗುವ ಸಾಧ್ಯತೆ ಇದ್ದರೂ, ಮಳೆಯ ಪ್ರಮಾಣ ಕಡಿಮೆಯಾಗಬಹುದು. ಇದು…
ಈರುಳ್ಳಿ ಬೆಳೆಯಲ್ಲಿ ಜೇನುನೊಣಗಳ ಪರಾಗಸ್ಪರ್ಶದಿಂದ ಇಳುವರಿ ಹೆಚ್ಚಿಸಬಹುದು ಎಂದು ತಜ್ಞರು ತಿಳಿಸಿದ್ದಾರೆ. ರೈತರಿಗೆ…