ಬೆಳ್ಳಾರೆ: ಶ್ರೀ ಭಾರತಿ ಭಾರತಿ ಸೇವಾ ಸಮಿತಿಯ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕಳಂಜ ವಿದ್ಯಾನಿಕೇತನ ಶಿಶುಮಂದಿರದಲ್ಲಿ ವೇ।ಮೂ ಅರಂಬೂರು ಕೃಷ್ಣ ಭಟ್ ಅವರ ನೇತೃತ್ವದೊಂದಿಗೆ ವರಮಹಾಲಕ್ಷ್ಮೀ ಪೂಜೆ ಹಾಗು ಮಾತೃಮಂಡಳಿ ಸದಸ್ಯರಿಂದ ವಿಶೇಷ ಕುಂಕುಮಾರ್ಚನೆ ನಡೆಯಿತು.
ಕಾರ್ಯಕ್ರಮದಲ್ಲಿ ಶಿಶುಮಂದಿರದ ಅಧ್ಯಕ್ಷ ಅಶೋಕ ಭಟ್ ಕೆದಿಲ, ಕೋಶಾಧಿಕಾರಿ ವೇಣುಗೋಪಾಲ ಭಟ್ ಕೆದಿಲ, ವ್ಯವಸ್ಥಾಪಿಕೆ ಮಾಲಿನಿ ಪ್ರಸಾದ್ ಭಟ್, ಪ್ರಧಾನ ಕಾರ್ಯದರ್ಶಿ ದಿನೇಶ್ಚಂದ್ರ ಕಿಲಂಗೋಡಿ, ಸತ್ಯನಾರಾಯಣ ಪ್ರಸಾದ್ ಪಾಟಾಜೆ, ಮಾತಾಜಿ, ಮಾತೃಮಂಡಳಿ ಸದಸ್ಯೆಯರು ಹಾಗು ಅನೇಕ ಭಕ್ತರು ಉಪಸ್ಥಿತರಿದ್ದರು. ಪೂಜಾ ಕಾರ್ಯಕ್ರಮದ ಅನಂತರ ಅನ್ನಸಂತರ್ಪಣೆ ನಡೆಯಿತು
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel