ಸುಳ್ಯ: ಕೆರೆಮೂಲೆ ವಾರ್ಡ್ನಲ್ಲಿ ಒಳಚರಂಡಿ, ಸಿ.ಸಿ.ಟಿ.ವಿ, ದಾರಿದೀಪ ಇತ್ಯಾದಿ ಬೇಡಿಕೆಗಳನ್ನು ಈಡೇರಿಸುವಂತೆ ವಾರ್ಡ್ ಸದಸ್ಯ ಎಂ.ವೆಂಕಪ್ಪ ಗೌಡ, ನಗರ ಪಂಚಾಯತ್ ಮುಖ್ಯಾಧಿಕಾರಿಯವರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭ ಕೆರೆಮೂಲೆ ಸಿಟಿಜನ್ ಫಾರಂ ಅಧ್ಯಕ್ಷ ಶಹೀದ್ ಪಾರೆ, ಕಾರ್ಯದರ್ಶಿ ಮಶೂದ್ ಮಚ್ಚು, ಖಜಾಂಜಿ ರಬೀಯು ಆಝದ್, ನೌಶಾದ್ ಕೆರೆಮೂಲೆ, ಅಬ್ದುಲ್ಲಾ ಕೆ.ಟಿ.ಎಸ್ ಮೊದಲಾದವರು ಇದ್ದರು.
ರಾಜ್ಯದ ಬಹುತೇಕ ಭಾಗಗಳಲ್ಲಿ ಮಳೆಯ ತೀವ್ರತೆ ಕ್ರಮೇಣ ಕಡಿಮೆಯಾಗುವ ಲಕ್ಷಣಗಳು ಗೋಚರಿಸುತ್ತಿವೆ. ಜುಲೈ…
ನೀರಿನ ಕೊರತೆಯಿಂದ ಅಡಿಕೆ ತೋಟದ ಒಂದು ಭಾಗವನ್ನು ಹಲಸು ತೋಟವನ್ನಾಗಿ ಪರಿವರ್ತಿಸಿದ ಪುತ್ತೂರಿನ…
ಜುಲೈ 8ರಿಂದ ರಾಜ್ಯದಲ್ಲಿ ಮಳೆಯ ಪ್ರಮಾಣ ತೀವ್ರವಾಗಿ ಕುಸಿಯುವ ಸಾಧ್ಯತೆ ಇದೆ. ಕರಾವಳಿ…
ದೇಶದಾದ್ಯಂತ ಮುಂಗಾರು ಚುರುಕುಗೊಂಡಿದ್ದು ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲಿ ಮುಂದಿನ 5 ದಿನ…