ಸುಬ್ರಹ್ಮಣ್ಯ: ಕೊರೊನಾ ಭಯ ದೇಶದಾದ್ಯಂತ ಈಗ ಹರಡಿದೆ. ರಾಜ್ಯದಲ್ಲೂ ಕೊರೊನಾ ಕಾರಣದಿಂದ ಆರೋಗ್ಯ ತುರ್ತುಪರಿಸ್ಥಿತಿ ಜಾರಿಯಾಗಿದೆ. ಇದೀಗ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಿಂದಲೂ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದ್ದು ಸರ್ಪಸಂಸ್ಕಾರ ಸಹಿತ ಆಶ್ಲೇಷ ಬಲಿ ಇತ್ಯಾದಿ ಸೇವೆಗಳಲ್ಲಿ ಒಂದು ಪೂಜೆಗೆ ತಲಾ ಇಬ್ಬರು ಮಾತ್ರವೇ ಭಾಗವಹಿಸಲು ದೇವಸ್ಥಾನದ ಆಡಳಿತವು ಭಕ್ತಾದಿಗಳಿಗೆ ಸೂಚನೆ ನೀಡಿದೆ. ಮುಂಜಾಗ್ರತಾ ಕ್ರಮವಾಗಿ ಈ ಎಚ್ಚರಿಕೆ ವಹಿಸಲಾಗಿದೆ ಎಂದು ತಿಳಿದುಬಂದಿದೆ.
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel