ಪುತ್ತೂರು: ಕ್ಯಾಂಪ್ಕೋ ಚಾಕಲೇಟು ಕಾರ್ಖಾನೆಯ ಎಂಪ್ಲಾಯಿಸ್ ರಿಕ್ರೀಯೇಷನ್ ಸೆಂಟರಿನ ನೂತನ ಅಧ್ಯಕ್ಷರನ್ನಾಗಿ ಚಾಕಲೇಟು ಕಾರ್ಖಾನೆ ಎ ಜಿ ಎಮ್ ಶ್ಯಾಮ್ ಪ್ರಸಾದ್ ಎಚ್ ಆಯ್ಕೆಯಾದರು.
ಉಪಾಧ್ಯಕ್ಷರನ್ನಾಗಿ ಸುಲತ, ಕಾರ್ಯದರ್ಶಿಯಾಗಿ ರಮೇಶ ರೈ, ಜತೆ ಕಾರ್ಯದರ್ಶಿಯಾಗಿ ಜಗದೀಶ್ ಪಿ, ಕೋಶಾಧಿಕಾರಿಯಾಗಿ ಪ್ರಶಾಂತ್ ಭಟ್, ಕ್ರೀಡಾ ಕಾರ್ಯದರ್ಶಿಯಾಗಿ ಸುಭಾಶ್ ಸಿ.ವಿ , ಶುಭ ಕೆ.ಸಿ.ರಾವ್ ಹಾಗೂ ಮಾಸ್ಟರ್ ಆದಿತ್ಯ ಡೋಂಗ್ರೆ ಹಾಗೂ ಎಕ್ಸಿಕ್ಯೂಟಿವ್ ಮೆಂಬರ್ ಆಗಿ ಮಹೇಶ್ ಪ್ರಭು ಎನ್, ಪ್ರಶಾಂತ್ ಡಿ.ಎಸ್, ಸಂಪತ್ ರಾಜ್, ಸಂತೋಷ್ ಕುಮಾರ್ ಸಿ.ಎಚ್, ತುಲಸಿ , ಶೋಭ , ಶ್ರೀ ಧನ್ಯ ಇವರು ಆಯ್ಕೆಯಾಗಿದ್ದಾರೆ.
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel