ವಿದ್ವಾಂಸರೊಡನೆ ವೈರವನ್ನು ಬೆಳೆಸುವುದು, ಅವರನ್ನು ಕೊಲ್ಲಿಸುವುದು, ನಿಂದಿಸುವುದು, ಜರಿದು ಸಂತೋಷಿಸುವುದು, ವಿದ್ವಾಂಸರನ್ನು ಯಾರು ಹೊಗಳುವರೋ ಅವರನ್ನು ನಿಂದಿಸುವುದು, ಅವರನ್ನು ಅಧಮರಂತೆ ಕಾಣುವುದು, ಅವರಿಗೆ ಆಜ್ಞೆ ಮಾಡುವುದು, ಅವರಿಗೆ ಸಂಮಾನವನ್ನು ಮಾಡತಕ್ಕವರನ್ನು ಅಸೂಯೆಯಿಂದ ಕಾಣುವುದು – ಇವುಗಳಿಂದ ರಾಜರು ಪಾಪಿಷ್ಟರಾಗುವರು – ವಿದುರ ನೀತಿ
ಹೆಸರಘಟ್ಟದಲ್ಲಿ ಕಂಡುಬಂದ ಹಕ್ಕಿಜ್ವರವನ್ನು ಆರೋಗ್ಯ ಇಲಾಖೆ ಸಂಪೂರ್ಣ ನಿಯಂತ್ರಣಕ್ಕೆ ತಂದಿದೆ. ಮಾನವ ಸೋಂಕಿನ…
ಬೇಸಿಗೆಯಲ್ಲಿ ವನ್ಯಜೀವಿಗಳಿಗೆ ನೀರಿನ ಕೊರತೆಯನ್ನು ತಡೆಯಲು ಅರಣ್ಯ ಇಲಾಖೆ ಕೃತಕ ನೀರಿನ ತೊಟ್ಟಿಗಳನ್ನು…
ರಾಜ್ಯದಲ್ಲಿ ಭಾರಿ ಬಿಸಿಲು ಮುಂದುವರಿದಿದ್ದು, ಕೆಲವೆಡೆ ಗುಡುಗು ಸಹಿತ ಮಳೆಯ ಲಕ್ಷಣಗಳಿವೆ. ಏಪ್ರಿಲ್…
ಅಡಿಕೆ ಎಲೆಚುಕ್ಕೆ ರೋಗ ನಿಯಂತ್ರಣಕ್ಕೆ ಸಮೂಹ ಕ್ರಮಗಳು ಫಲ ನೀಡುತ್ತಿವೆ. ಗುತ್ತಿಗಾರಿನಲ್ಲಿ ಸಂವಾದ…
2026ರಲ್ಲಿ ಎಲ್ ನಿನೊ ಪರಿಣಾಮದಿಂದ ಭಾರತ ಸೇರಿ ಏಷ್ಯಾದಲ್ಲಿ ಕಡಿಮೆ ಮಳೆ ಮತ್ತು…
ಹೆಚ್ಚುತ್ತಿರುವ ಉಷ್ಣತೆ ಕೃಷಿ, ಜಾನುವಾರು ಮತ್ತು ಕಾರ್ಮಿಕರ ಮೇಲೆ ತೀವ್ರ ಪರಿಣಾಮ ಬೀರುತ್ತಿದ್ದು,…