ವಿದ್ವಾಂಸರೊಡನೆ ವೈರವನ್ನು ಬೆಳೆಸುವುದು, ಅವರನ್ನು ಕೊಲ್ಲಿಸುವುದು, ನಿಂದಿಸುವುದು, ಜರಿದು ಸಂತೋಷಿಸುವುದು, ವಿದ್ವಾಂಸರನ್ನು ಯಾರು ಹೊಗಳುವರೋ ಅವರನ್ನು ನಿಂದಿಸುವುದು, ಅವರನ್ನು ಅಧಮರಂತೆ ಕಾಣುವುದು, ಅವರಿಗೆ ಆಜ್ಞೆ ಮಾಡುವುದು, ಅವರಿಗೆ ಸಂಮಾನವನ್ನು ಮಾಡತಕ್ಕವರನ್ನು ಅಸೂಯೆಯಿಂದ ಕಾಣುವುದು – ಇವುಗಳಿಂದ ರಾಜರು ಪಾಪಿಷ್ಟರಾಗುವರು – ವಿದುರ ನೀತಿ
ಕರಾವಳಿ, ಮಲೆನಾಡು ಹಾಗೂ ಉತ್ತರ ಒಳನಾಡಿನಲ್ಲಿ ಇನ್ನೂ ಬಿಟ್ಟುಬಿಟ್ಟು ಮಳೆ ಮುಂದುವರಿಯಲಿದೆ. ಆದರೆ…
ಆಸ್ಪತ್ರೆಗಳಲ್ಲಿ ಬಳಕೆಯಾಗದೆ ಉಳಿಯುವ ಔಷಧಗಳನ್ನು ಸುರಕ್ಷಿತವಾಗಿ ಮರುಬಳಕೆ ಮಾಡಿದರೆ ಆರೋಗ್ಯ ಕ್ಷೇತ್ರದ ವೆಚ್ಚ…
ಹಾವೇರಿ ಜಿಲ್ಲೆಯ ರಾಣೆಬೆನ್ನೂರು ಭಾಗದಲ್ಲಿ ಅಡಿಕೆ ಬೆಳೆ ವೇಗವಾಗಿ ವಿಸ್ತರಿಸುತ್ತಿದ್ದು, ಉತ್ತಮ ಆದಾಯದ…
ಪಶ್ಚಿಮ ಘಟ್ಟದ ಅಪರೂಪದ ಕೋಳಿಜುಟ್ಟು ಕಾಡು ಹಣ್ಣು ಇದೀಗ ರೈತರ ತೋಟಗಳಲ್ಲೂ ಫಲ…
ಪಶ್ಚಿಮ ಘಟ್ಟದ ಅಪರೂಪದ ಕೋಳಿಜುಟ್ಟು ಹಣ್ಣು ಕಾಂಡದ ಮೇಲೆಯೇ ಗೊಂಚಲು ಗೊಂಚಲಾಗಿ ಬೆಳೆಯುವ…
ಬಂಗಾಳ ಕೊಲ್ಲಿಯ ವಾಯುಭಾರ ಕುಸಿತದ ಪರಿಣಾಮ ಒಡಿಶಾದ ಹಲವು ಜಿಲ್ಲೆಗಳಲ್ಲಿ ಭಾರಿ ಮಳೆ…