“ಒಂದು ಅಕ್ಷರವನ್ನು ಹೇಳಿಕೊಟ್ಟಿದ್ದರೂ ಅವನನ್ನು ಗುರುವೆಂದು ಭಾವಿಸಬೇಕು. ಆಪತ್ಕಾಲದಲ್ಲಿ ತನ್ನನ್ನು ಉಳಿಸಿದವನೂ ಗುರುವೇ. ಯುದ್ಧಕಾಲದಲ್ಲಿ ರಕ್ಷಿಸಿದವನು ಪರಮಗುರು. ಅವರಿಂದಾಗಿ ಉಪಕಾರವು ಅತ್ಯಲ್ಪವೆಂದು ಉಪೇಕ್ಷಿಸಿ, ನಾನೇ ಹೆಚ್ಚೆಂದು ಗರ್ವ ಪಡತಕ್ಕವನು ಮುಂದೆ ನೀಚ ಜನ್ಮದಲ್ಲಿ ಹುಟ್ಟಬೇಕಾಗುತ್ತದೆ.” – ವಿದುರ ನೀತಿ
Advertisement Advertisement Advertisement
ಕುಂಭಮೇಳಕ್ಕೆ ತೆರಳಿದ ಅನುಭವ ಹಾಗೂ ಅಲ್ಲಿನ ಅನುಭವಗಳ ಬಗ್ಗೆ ಕೃಷಿಕ ಟಿ ಆರ್…
ಈಗಿನಂತೆ ಮಾರ್ಚ್ 4 ಅಥವಾ 5 ರಿಂದ ಮೋಡದ ವಾತಾವರಣ ಹೆಚ್ಚಿರುವ ಸಾಧ್ಯತೆಗಳಿದ್ದು,…