…… ಎಂತಹ ತೊಂದರೆಗಳು ಬಂದರೂ ಎದುರಿಸುವಂತಾಗಬೇಕು. ಆದರೆ ಅಂತಹ ಹೋರಾಟದ ಫಲಿತಾಂಶ ಎಂತಹದ್ದಾಗಿದ್ದರೂ ,”ಇದೇ ಬದುಕು, ಇದೇ ಪ್ರಪಂಚ” ಎಂದು ಸ್ವೀಕರಿಸುವ ಮನ:ಪಕ್ವತೆ ಬಂದುಬಿಟ್ಟರೆ, “ನನಗೆ ಮಾತ್ರಾ ಏಕೆ ಹೀಗಾಗ್ತದೆ” ಎನ್ನುವ ಪ್ರಶ್ನೆ ಉದ್ಘವಿಸುವುದಿಲ್ಲ. ತನ್ನಲ್ಲೇ ಚಿಂತೆ-ಪಶ್ಚಾತ್ತಾಪ ಬರಲಾರದು. ನೋವಿನ ಚಡಪಡಿಕೆ ತಾಗಲಾರದು. ಅದಕ್ಕಾಗಿ, ತನ್ನಿಂದ ಬದಲಾಯಿಸಲು ಸಾಧ್ಯವಾಗುವುದು ಹಾಗೂ ಸಾಧ್ಯವಾಗದೇ ಇರುವುದರ ನಡುವಿನ ವ್ಯತ್ಯಾಸ ವಿಂಗಡಿಸಿ ತಿಳಿದುಕೊಳ್ಳುವ ಪಕ್ವತೆ ಕೊಡು ಎಂಬ ಪ್ರಾರ್ಥನೆ ದೇವರ ಮುಂದೆ ನಡೆಯಬೇಕು – ಸ್ವಾಮಿ ಸುಖಬೋಧಾನಂದ
ಮೈಸೂರು ಜಿಲ್ಲೆಯ ಮೇಲ್ಸೇತುವೆ ಕಾಮಗಾರಿಗಳ ವೇಳೆ ಯಾವುದೇ ಮರಗಳನ್ನು ಕಡಿಯುವುದಿಲ್ಲ ಎಂದು ಸಂಸದ…
ರಾಜ್ಯದ ಒಳನಾಡಿನ ಕೆಲವೆಡೆ ಮಳೆಯಾಗಿದ್ದು, ಕುಕನೂರಿನಲ್ಲಿ 7 ಸೆಂ.ಮೀ ಮಳೆಯಾಗಿದೆ. ಕಲಬುರಗಿಯಲ್ಲಿ 41…
08.05.2026ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆಯ ಪ್ರಕಾರ ರಾಜ್ಯದ ಹಲವು…
ದೇಶದ ಹಲವೆಡೆ ಬಿಸಿಗಾಳಿ ತೀವ್ರವಾಗಿದ್ದು, ಕೆಲ ರಾಜ್ಯಗಳಲ್ಲಿ ಮಳೆ ಹಾಗೂ ಮೋಡ ಕವಿದ…
ಪರಿಸರ ಮಾಲಿನ್ಯ ಮತ್ತು ಹಸಿರು ಹೊದಿಕೆ ನಾಶದಿಂದ ಆರೋಗ್ಯ ಸಮಸ್ಯೆಗಳು ಹೆಚ್ಚುತ್ತಿವೆ. ಪ್ರಕೃತಿ…
ರಾಜ್ಯದಲ್ಲಿ ಬಾಕಿ ಇರುವ ಸ್ಥಳೀಯ ಸಂಸ್ಥೆ ಚುನಾವಣೆಗಳನ್ನು ಶೀಘ್ರದಲ್ಲೇ ನಡೆಸಲು ಸರ್ಕಾರ ಸಿದ್ಧವಿದೆ…