…… ಎಂತಹ ತೊಂದರೆಗಳು ಬಂದರೂ ಎದುರಿಸುವಂತಾಗಬೇಕು. ಆದರೆ ಅಂತಹ ಹೋರಾಟದ ಫಲಿತಾಂಶ ಎಂತಹದ್ದಾಗಿದ್ದರೂ ,”ಇದೇ ಬದುಕು, ಇದೇ ಪ್ರಪಂಚ” ಎಂದು ಸ್ವೀಕರಿಸುವ ಮನ:ಪಕ್ವತೆ ಬಂದುಬಿಟ್ಟರೆ, “ನನಗೆ ಮಾತ್ರಾ ಏಕೆ ಹೀಗಾಗ್ತದೆ” ಎನ್ನುವ ಪ್ರಶ್ನೆ ಉದ್ಘವಿಸುವುದಿಲ್ಲ. ತನ್ನಲ್ಲೇ ಚಿಂತೆ-ಪಶ್ಚಾತ್ತಾಪ ಬರಲಾರದು. ನೋವಿನ ಚಡಪಡಿಕೆ ತಾಗಲಾರದು. ಅದಕ್ಕಾಗಿ, ತನ್ನಿಂದ ಬದಲಾಯಿಸಲು ಸಾಧ್ಯವಾಗುವುದು ಹಾಗೂ ಸಾಧ್ಯವಾಗದೇ ಇರುವುದರ ನಡುವಿನ ವ್ಯತ್ಯಾಸ ವಿಂಗಡಿಸಿ ತಿಳಿದುಕೊಳ್ಳುವ ಪಕ್ವತೆ ಕೊಡು ಎಂಬ ಪ್ರಾರ್ಥನೆ ದೇವರ ಮುಂದೆ ನಡೆಯಬೇಕು – ಸ್ವಾಮಿ ಸುಖಬೋಧಾನಂದ
ಆಂಧ್ರಪ್ರದೇಶ ಸರ್ಕಾರ ರೈತರಿಂದ ನೇರವಾಗಿ ಕೃಷಿ ಉತ್ಪನ್ನಗಳನ್ನು ಮನೆ ಬಾಗಿಲಿಗೆ ತಲುಪಿಸುವ “Farm-to-Home”…
2025-26ರಲ್ಲಿ ಭಾರತದಲ್ಲಿ 3765.63 ಲಕ್ಷ ಟನ್ ಆಹಾರ ಉತ್ಪಾದನೆ ಸಾಧ್ಯತೆ ಇದ್ದು, ಇದು…
ವಿ.ಆರ್.ಎನ್ ಇನ್ಪೋಟೆಕ್ ಕಂಪೆನಿಯ ಕಸ್ಟಮರ್ ಸಪೋರ್ಟ್ ಎಕ್ಸಿಕ್ಯೂಟಿವ್ ಹಾಗೂ ಟೆಲಿಕಾಲರ್ ಹುದ್ದೆಗಳಿಗೆ ಮೇ…
ಬ್ಲಿಂಕಿಟ್ ಕಂಪೆನಿಯ ಪಿಕ್ಕರ್ ಹಾಗೂ ಪ್ಯಾಕರ್ ಹುದ್ದೆಗಳಿಗೆ ಜೂನ್ 1ರಂದು ಮಂಗಳೂರಿನಲ್ಲಿ ನೇರ…
ಬಕ್ರೀದ್ಗೂ ಮುನ್ನ ಗೋಹತ್ಯೆ ಮತ್ತು ಗೋ ರಕ್ಷಣೆಯ ವಿಚಾರ ಮತ್ತೆ ದೇಶದಲ್ಲಿ ಚರ್ಚೆಗೆ…
ಹವಾಮಾನ ಬದಲಾವಣೆಯ ಪರಿಣಾಮಗಳನ್ನು ಎದುರಿಸಲು ದಕ್ಷಿಣ ಕನ್ನಡದಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ…