…… ಎಂತಹ ತೊಂದರೆಗಳು ಬಂದರೂ ಎದುರಿಸುವಂತಾಗಬೇಕು. ಆದರೆ ಅಂತಹ ಹೋರಾಟದ ಫಲಿತಾಂಶ ಎಂತಹದ್ದಾಗಿದ್ದರೂ ,”ಇದೇ ಬದುಕು, ಇದೇ ಪ್ರಪಂಚ” ಎಂದು ಸ್ವೀಕರಿಸುವ ಮನ:ಪಕ್ವತೆ ಬಂದುಬಿಟ್ಟರೆ, “ನನಗೆ ಮಾತ್ರಾ ಏಕೆ ಹೀಗಾಗ್ತದೆ” ಎನ್ನುವ ಪ್ರಶ್ನೆ ಉದ್ಘವಿಸುವುದಿಲ್ಲ. ತನ್ನಲ್ಲೇ ಚಿಂತೆ-ಪಶ್ಚಾತ್ತಾಪ ಬರಲಾರದು. ನೋವಿನ ಚಡಪಡಿಕೆ ತಾಗಲಾರದು. ಅದಕ್ಕಾಗಿ, ತನ್ನಿಂದ ಬದಲಾಯಿಸಲು ಸಾಧ್ಯವಾಗುವುದು ಹಾಗೂ ಸಾಧ್ಯವಾಗದೇ ಇರುವುದರ ನಡುವಿನ ವ್ಯತ್ಯಾಸ ವಿಂಗಡಿಸಿ ತಿಳಿದುಕೊಳ್ಳುವ ಪಕ್ವತೆ ಕೊಡು ಎಂಬ ಪ್ರಾರ್ಥನೆ ದೇವರ ಮುಂದೆ ನಡೆಯಬೇಕು – ಸ್ವಾಮಿ ಸುಖಬೋಧಾನಂದ
ಜುಲೈ 10ರಿಂದ ಕರ್ನಾಟಕದಲ್ಲಿ ಮಳೆಯ ಪ್ರಮಾಣ ಕಡಿಮೆಯಾಗುವ ಸಾಧ್ಯತೆ ಇದೆ. ಜುಲೈ 11…
ಪವರ್ ಸ್ಪ್ರೇಯರ್ ಸಮಸ್ಯೆಯ ಅನುಭವದ ಮೂಲಕ E20 ಪೆಟ್ರೋಲ್ನ ಪರಿಣಾಮಗಳ ಬಗ್ಗೆ ಪ್ರಶ್ನೆ…
ಮ್ಯಾನ್ಮಾರ್ನಿಂದ ಅಕ್ರಮ ಅಡಿಕೆ ಸಾಗಾಟ ಮಾಡಿ ₹1,500 ಕೋಟಿ ಹಣ ವರ್ಗಾವಣೆ ನಡೆಸಿದ…
ಮಹಾರಾಷ್ಟ್ರದಲ್ಲಿ ತಡೆಹಿಡಿದಿರುವ 50ಕ್ಕೂ ಹೆಚ್ಚು ಅಡಿಕೆ ಲಾರಿಗಳನ್ನು ಬಿಡುಗಡೆ ಮಾಡುವಂತೆ ಫಡ್ನವೀಸ್ಗೆ ಅಡಿಕೆ…
ಭಾರೀ ಮಳೆ ಹಿನ್ನೆಲೆಯಲ್ಲಿ ಜುಲೈ 8ರಂದು ರಾಜ್ಯದ ಹಲವು ಜಿಲ್ಲೆಗಳ ಶಾಲೆ-ಕಾಲೇಜುಗಳಿಗೆ ರಜೆ…
2026-27ರ ಮುಂಗಾರು ಬೆಳೆ ಸಮೀಕ್ಷೆಗೆ ಚಾಲನೆ; ರೈತರು ಮೊಬೈಲ್ ಆ್ಯಪ್ ಮೂಲಕವೇ ಬೆಳೆ…