ಚಿಂತನ

September 1, 2019
9:36 AM

….. ನಾವು ಎಷ್ಟೇ ಉತ್ಸಾಹದಲ್ಲಿದ್ದರೂ, ನಮ್ಮ ಸಹೋದ್ಯೋಗಿಗಳನ್ನು ಎಷ್ಟೇ ಉತ್ಸಾಹಗೊಳಿಸಿದರೂ , ಒಂದು ಚಿಕ್ಕ ಸೋಲು ಕೂಡಾ ಕೆಲ ವೇಳೆ ನಮ್ಮ ಉತ್ಸಾಹವನ್ನು  ಭಂಗಗೊಳಿಸಬಿಡಬಹುದು. ಅಂತಹ ಸಂದರ್ಭದಲ್ಲಿ ನೆನಪಿಟ್ಟುಕೊಳ್ಳಬೇಕಾದ  ಅಂಶವೇನೆಂದರೆ, ಗೆಲುವು ಎಷ್ಟು ಸುಖವಾದ ಅನುಭವವೋ ಸೋಲೂ ಕೂಡಾ ಹಾಗೆಯೇ ಒಂದು ಅನುಭವ..!. ಬೇರೆ ರೀತಿಯಲ್ಲಿ ಹೇಳಬಹುದಾದರೆ ಸೋಲು ಎನ್ನುವುದು  ಮುಂದೆ ತಳ್ಳಿ ಹಾಕಿಬಿಟ್ಟಿರುವ ಒಂದು ಗೆಲವು ಅಷ್ಟೇ. ಇದರಲ್ಲಿ ಉತ್ಸಾಹ ಕಳೆದುಕೊಳ್ಳುವಂತಹದ್ದು ಏನೂ ಇಲ್ಲ. – ಸ್ವಾಮಿ ಸುಖಬೋಧಾನಂದ

ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಬೋಲೇ ಬಾಬಾ ಮತ್ತು 125 ಸಾವು….. : ಉತ್ತರ ಪ್ರದೇಶದ ಹತ್ರಾಸ್ ಭೀಕರ ಘಟನೆ…….
July 5, 2024
1:05 PM
by: The Rural Mirror ಸುದ್ದಿಜಾಲ
ಬಾಬಾಸಾಹೇಬರನ್ನು ನೆನೆಯುತ್ತಾ…… ಸಂವಿಧಾನ, ಬಾಬಾ ಸಾಹೇಬ್ ನೀಡಿದ ನೆರಳು
April 13, 2024
4:36 PM
by: ವಿವೇಕಾನಂದ ಎಚ್‌ ಕೆ
ಮನುಷ್ಯನ ಮರಣ ಕಾಲದಲ್ಲಿ ಯಾವ ಯೋಚನೆಗಳು ಬರಬಹುದು….?
January 18, 2024
10:04 PM
by: The Rural Mirror ಸುದ್ದಿಜಾಲ
ಕೃತಕ ರಾಸಾಯನಿಕ ಗೊಬ್ಬರಗಳು | ಬೆಂದಿರುವ ಮಣ್ಣುಗಳು | ನೊಂದಿರುವ ರೈತರು
January 15, 2024
2:49 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror