ಚಿಂತನ

September 2, 2019
7:00 AM

…..ಮನೆಯಲ್ಲಿ ಒಂದು ರೀತಿಯ ದುರ್ನಾತ. ಮನೆಯ ಎಲ್ಲೋ ಮೂಲೆಯಲ್ಲಿ ಇಲಿಯೊಂದು ಸತ್ತು ಬಿದ್ದಿದೆ. ಅದು ಮನೆಯ ಯಾವ ಸಂದಿನಲ್ಲಿದೆ ಎಂದು ನಿಧಾನವಾಗಿ ಹುಡುಕಿ ಅದನ್ನು ಹೊರಗೆಸೆಯುವಷ್ಟು ತಾಳ್ಮೆ ನಮಗಿಲ್ಲ..!. ಆದರೆ, ದುರ್ನಾತವನ್ನು ಕಡಿಮೆ ಮಾಡಲು ಮನೆಯಲ್ಲಿ ಊದುಬತ್ತಿ ಹಚ್ಚಿಬಿಡುತ್ತೇವೆ. ಕೆಲಹೊತ್ತಿನ ಮಟ್ಟಿಗೆ ದುರ್ನಾತವನ್ನು ಈ ಸುಗಂಧದ ಹೊಗೆ ಮುಚ್ಚಬಹುದು. ಆದರೆ ಬತ್ತಿ ಉರಿದ ನಂತರ ದುರ್ನಾತ ಸಹಿಸಲಾಗದಷ್ಟು ಹೆಚ್ಚಿಗೆ ಪಡೆಯಬಹುದು. ಬದುಕಿನಲ್ಲೂ ಹಾಗೆಯೇ, ಸಮಸ್ಯೆಗಳಿಗೆ, ನೆಗೆಟಿವ್ ಯೋಚನೆಗಳಿಗೆಲ್ಲಾ ಶಾಶ್ವತವಾದ ಪರಿಹಾರ ಕಂಡುಹುಡುಕಬೇಕು…. – ಸ್ವಾಮಿ ಸುಖಬೋಧಾನಂದ

Advertisement
Advertisement

Advertisement

Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಬೋಲೇ ಬಾಬಾ ಮತ್ತು 125 ಸಾವು….. : ಉತ್ತರ ಪ್ರದೇಶದ ಹತ್ರಾಸ್ ಭೀಕರ ಘಟನೆ…….
July 5, 2024
1:05 PM
by: The Rural Mirror ಸುದ್ದಿಜಾಲ
ಬಾಬಾಸಾಹೇಬರನ್ನು ನೆನೆಯುತ್ತಾ…… ಸಂವಿಧಾನ, ಬಾಬಾ ಸಾಹೇಬ್ ನೀಡಿದ ನೆರಳು
April 13, 2024
4:36 PM
by: ವಿವೇಕಾನಂದ ಎಚ್‌ ಕೆ
ಮನುಷ್ಯನ ಮರಣ ಕಾಲದಲ್ಲಿ ಯಾವ ಯೋಚನೆಗಳು ಬರಬಹುದು….?
January 18, 2024
10:04 PM
by: The Rural Mirror ಸುದ್ದಿಜಾಲ
ಕೃತಕ ರಾಸಾಯನಿಕ ಗೊಬ್ಬರಗಳು | ಬೆಂದಿರುವ ಮಣ್ಣುಗಳು | ನೊಂದಿರುವ ರೈತರು
January 15, 2024
2:49 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror

Join Our Group