…..ಮನೆಯಲ್ಲಿ ಒಂದು ರೀತಿಯ ದುರ್ನಾತ. ಮನೆಯ ಎಲ್ಲೋ ಮೂಲೆಯಲ್ಲಿ ಇಲಿಯೊಂದು ಸತ್ತು ಬಿದ್ದಿದೆ. ಅದು ಮನೆಯ ಯಾವ ಸಂದಿನಲ್ಲಿದೆ ಎಂದು ನಿಧಾನವಾಗಿ ಹುಡುಕಿ ಅದನ್ನು ಹೊರಗೆಸೆಯುವಷ್ಟು ತಾಳ್ಮೆ ನಮಗಿಲ್ಲ..!. ಆದರೆ, ದುರ್ನಾತವನ್ನು ಕಡಿಮೆ ಮಾಡಲು ಮನೆಯಲ್ಲಿ ಊದುಬತ್ತಿ ಹಚ್ಚಿಬಿಡುತ್ತೇವೆ. ಕೆಲಹೊತ್ತಿನ ಮಟ್ಟಿಗೆ ದುರ್ನಾತವನ್ನು ಈ ಸುಗಂಧದ ಹೊಗೆ ಮುಚ್ಚಬಹುದು. ಆದರೆ ಬತ್ತಿ ಉರಿದ ನಂತರ ದುರ್ನಾತ ಸಹಿಸಲಾಗದಷ್ಟು ಹೆಚ್ಚಿಗೆ ಪಡೆಯಬಹುದು. ಬದುಕಿನಲ್ಲೂ ಹಾಗೆಯೇ, ಸಮಸ್ಯೆಗಳಿಗೆ, ನೆಗೆಟಿವ್ ಯೋಚನೆಗಳಿಗೆಲ್ಲಾ ಶಾಶ್ವತವಾದ ಪರಿಹಾರ ಕಂಡುಹುಡುಕಬೇಕು…. – ಸ್ವಾಮಿ ಸುಖಬೋಧಾನಂದ
ಮಿಜೋರಾಂನ ಅಸ್ಸಾಂ ರೈಫಲ್ಸ್ ಸಿಬ್ಬಂದಿ ಮತ್ತು ಕಸ್ಟಮ್ಸ್ ಅಧಿಕಾರಿಗಳು ಜಂಟಿ ಕಾರ್ಯಾಚರಣೆ ನಡೆಸಿ,…
ಜೂನ್ 14 ರಿಂದ ಕರಾವಳಿ ಜಿಲ್ಲೆಗಳಲ್ಲಿ ಸಾಮಾನ್ಯ ಮುಂಗಾರು ಮಳೆ ಮುಂದುವರಿಯಲಿದ್ದು, ಜೂನ್…
ಕರಾವಳಿ ಹಾಗೂ ರಾಜ್ಯದ ಹಲವೆಡೆ ಮಳೆಯಾಗುತ್ತಿದೆ.ಉತ್ತರಕನ್ನಡ ಜಿಲ್ಲೆಯ ಕಾರವಾರ, ಅಂಕೋಲಾ, ಕುಮಟಾ ಹಾಗೂ…
ಹೆಚ್ಚಿನ ಮಾಹಿತಿಗಾಗಿ ರಾಯರ ಪರಮಭಕ್ತರದ ಜ್ಯೋತಿಷಿಗಳನ್ನು ಸಂಪರ್ಕಿಸಿ 9535156490
ಟೇಕ್ ಆಫ್ ಆಗುತ್ತಿದ್ದ ಏರ್ ಇಂಡಿಯಾ ವಿಮಾನ ಪತನವಾಗಿರುವ ಘಟನೆ ಗುಜರಾತಿನ ಅಹಮದಾಬಾದ್ನಲ್ಲಿ…
ಜೂನ್ 13ರಿಂದ ಗಾಳಿಯ ಚಲನೆಯು ನೈರುತ್ಯದಿಂದ ಈಶಾನ್ಯಕ್ಕೆ ಬದಲಾಗುವ ಸಾಧ್ಯತೆಗಳಿರುವುದರಿಂದ ರಾಜ್ಯದ ವಿವಿದೆಡೆ…