…. ಕಚೇರಿಯಲ್ಲೋ ಅಥವಾ ಗೆಳೆಯರ ನಡುವೆಯೋ ನಿಮ್ಮ ಆಲೋಚನೆಗಳನ್ನು ಹೇಳಬೇಕೆಂದು ಬಯಸುತ್ತೀರಿ. ಅದನ್ನು ಚೆನ್ನಾಗಿ ಅರ್ಥವಾಗುವಂತೆಯೂ ಹೇಳುತ್ತೀರಿ. ಆದರೆ, ನೀವು ಹೇಳುವ ವಿಷಯ ಅಲ್ಲಿ ಬೇಯುವುದಿಲ್ಲ. ನೀವು “ಈಗೋ” ಇಲ್ಲದವರಾಗಿದ್ದರೆ , ಇದಕ್ಕಾಗಿ ನೀವು ಚಿಂತಿಸುವುದಿಲ್ಲ, ಬೇಸರಿಸುವುದಿಲ್ಲ. ನಿಮ್ಮ ಆಲೋಚನೆಗಳನ್ನು ಇತರರು ಮೆಚ್ಚಿಸಿದರೂ ಸರಿ, ತೆಗಳಿದರೂ ಸರಿ , ಗಮನಿಸದೇ ಇದ್ದರೂ ಸರಿ. ಇದರಿಂದ ನಿಮ್ಮ ಮನಸ್ಸು ಬಾಧಿತವಾಗುವುದಿಲ್ಲ. – ಸ್ವಾಮಿ ಸುಖಬೋಧಾನಂದ
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮೇಘಾಲಯಕ್ಕೆ ಭೇಟಿ ನೀಡಿದ ಸಂದರ್ಭ ಹಲಸಿನ…
ವ್ಯಾಪಾರದ ಯಶಸ್ಸು ಒಂದು ಕಾಲದಿಂದ ಇನ್ನೊಂದು ಕಾಲಕ್ಕೆ ಬದಲಾಗುತ್ತದೆ, ಮತ್ತು ಜ್ಯೋತಿಷ್ಯ ಶಾಸ್ತ್ರದ…
ಭಾರತೀಯ ಗಗನಯಾತ್ರಿ ಗ್ರೂಪ್ ಕ್ಯಾಪ್ಟನ್ ಶುಭಾಂಶು ಶುಕ್ಲಾ ಮತ್ತು ಇತರ ಮೂವರು ಸಿಬ್ಬಂದಿಯನ್ನು…
ಸಾಮಾಜಿಕ ವ್ಯವಸ್ಥೆಯಲ್ಲಿ ‘ಸೇವೆ’ಗೆ ಮೌಲ್ಯ ನಿರ್ಧರಿಸಲು ಕಷ್ಟಸಾಧ್ಯ. ಆತ್ಮಾರ್ಥ ಸೇವೆಗಳು ಸದ್ದಾಗುವುದಿಲ್ಲ. ಫಕ್ಕನೆ…
15.07.2025ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ಕರಾವಳಿ :…
ಧಾತ್ರಿ ಕೆ ರಾವ್ , 7ನೇ ತರಗತಿ ಶ್ರೀ ಅನ್ನಪೂರ್ಣೇಶ್ವರಿ ವಿದ್ಯಾಮಂದಿರ, ನಿಲುವಾಗಿಲು,…