…ಒಂದು ಮರವನ್ನು ಒಳ್ಳೆಯ ಮರವೋ, ಕೆಟ್ಟ ಮರವೋ ಎಂದು ಯಾರೂ ಮರವನ್ನು ಮಾತನಾಡಿಸಿ ತೀರ್ಮಾನಿಸುವುದಿಲ್ಲ. ಆ ಮರ ಕೊಡುವ ಹಣ್ಣುನ್ನು ಇಟ್ಟುಕೊಂಡೇ ಮರ ಉತ್ತಮ ಅಥವಾ ಅಲ್ಲ ಎನ್ನುವುದನ್ನು ಸಾಮಾನ್ಯರೂ ತೀರ್ಮಾನಿಸಿಬಿಡುತ್ತಾರೆ. ಹಾಗೆಯೇ, ನಾವೂ ಸಾಧಿಸಲು ಹುಟ್ಟಿದವರೇ, ಅಲ್ಲವೇ ಎಂದು ನಮ್ಮನ್ನು ಕೇಳಿ ಈ ಪ್ರಪಂಚ ತೀರ್ಮಾನಿಸುವುದಿಲ್ಲ..! ನಮ್ಮ ಸಾಧನೆಯನ್ನು ಮುಂದಿಟ್ಟುಕೊಂಡೇ ಈ ಪ್ರಪಂಚವು ನಮ್ಮನ್ನು ತೂಕ ಮಾಡುತ್ತದೆ. – ಸ್ವಾಮಿ ಸುಖಬೋಧಾನಂದ
ಬೇಸಿಗೆ ರಜೆಯಲ್ಲಿ ಮಕ್ಕಳ ಸುರಕ್ಷತೆ ಬಗ್ಗೆ ಪೋಷಕರಿಗೆ ತುಮಕೂರು ಪೊಲೀಸ್ ಎಚ್ಚರಿಕೆ ನೀಡಿದೆ.…
ಕರ್ನಾಟಕದಲ್ಲಿ ಏಪ್ರಿಲ್ 5ರವರೆಗೆ ಗುಡುಗು ಸಹಿತ ಮಳೆಯ ಚಟುವಟಿಕೆ ಮುಂದುವರಿಯಲಿದೆ. ಏಪ್ರಿಲ್ 10ರಿಂದ…
ಮಂಗಳೂರು ಅಡಿಕೆ ಮಾರುಕಟ್ಟೆಯಲ್ಲಿ ಹೊಸ ಅಡಿಕೆ ₹500 ಮತ್ತು ಹಳೆ ಅಡಿಕೆ ₹555…
ರಸ್ತೆ ಬದಿ ಕಸ ಎಸೆಯುವವರಿಗೆ ದಂಡ ವಿಧಿಸಲಾಗುತ್ತದೆ, ಪಾವತಿಸದಿದ್ದರೆ FIR ದಾಖಲಾಗುತ್ತದೆ. ಗ್ರಾಮ…
ಕರಾವಳಿಯಲ್ಲಿ ಮಳೆಯ ಸಾಧ್ಯತೆ ಇದ್ದರೂ ಗಾಳಿಯ ಪ್ರಭಾವದಿಂದ ಅದು ಕಡಿಮೆಯಾಗಬಹುದು. ಉಳಿದ ಕರ್ನಾಟಕದಲ್ಲಿ…
ಅಡಿಕೆ ಮಾರುಕಟ್ಟೆ ಸ್ಥಿರದಿಂದ ಏರಿಕೆಯತ್ತ ಸಾಗುತ್ತಿದೆ. ಜೂನ್-ಜುಲೈನಲ್ಲಿ ಬೆಲೆ ಹೆಚ್ಚಾಗುವ ಸಾಧ್ಯತೆ ಇದೆ.