…ಒಂದು ಮರವನ್ನು ಒಳ್ಳೆಯ ಮರವೋ, ಕೆಟ್ಟ ಮರವೋ ಎಂದು ಯಾರೂ ಮರವನ್ನು ಮಾತನಾಡಿಸಿ ತೀರ್ಮಾನಿಸುವುದಿಲ್ಲ. ಆ ಮರ ಕೊಡುವ ಹಣ್ಣುನ್ನು ಇಟ್ಟುಕೊಂಡೇ ಮರ ಉತ್ತಮ ಅಥವಾ ಅಲ್ಲ ಎನ್ನುವುದನ್ನು ಸಾಮಾನ್ಯರೂ ತೀರ್ಮಾನಿಸಿಬಿಡುತ್ತಾರೆ. ಹಾಗೆಯೇ, ನಾವೂ ಸಾಧಿಸಲು ಹುಟ್ಟಿದವರೇ, ಅಲ್ಲವೇ ಎಂದು ನಮ್ಮನ್ನು ಕೇಳಿ ಈ ಪ್ರಪಂಚ ತೀರ್ಮಾನಿಸುವುದಿಲ್ಲ..! ನಮ್ಮ ಸಾಧನೆಯನ್ನು ಮುಂದಿಟ್ಟುಕೊಂಡೇ ಈ ಪ್ರಪಂಚವು ನಮ್ಮನ್ನು ತೂಕ ಮಾಡುತ್ತದೆ. – ಸ್ವಾಮಿ ಸುಖಬೋಧಾನಂದ
ಮುಂಗಾರು ದುರ್ಬಲಗೊಂಡಿದ್ದು, ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದಂತಹ ಚಟುವಟಿಕೆಗಳು ಉಂಟಾದರೆ ಮಾತ್ರ ಮುಂಗಾರು ಸ್ವಲ್ಪ…
ರಾಜ್ಯದಲ್ಲಿ ಕೊರೋನ ವಿಚಾರದಲ್ಲಿ ಹೆಚ್ಚಿನ ಬದಲಾವಣೆ ಏನೂ ಇಲ್ಲ ಎಂದು ಆರೋಗ್ಯ ಸಚಿವ…
ದಕ್ಷಿಣ ಕನ್ನಡ, ಕೊಡಗು ಮೊದಲಾದ ಭಾಗದಲ್ಲಿ ಮಳೆಗೆ ಭೂಕುಸಿತಗಳು ಸಂಭವಿಸುತ್ತಿರುವ ಹಿನ್ನೆಲೆಯಲ್ಲಿ ಪಶ್ಚಿಮಘಟ್ಟದ…
ರಾಜ್ಯದ ಹಲವೆಡೆ ಗುಡುಗು ಮಿಂಚು ಸಹಿತ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ…
2025ರ ಜೂನ್ 7 ರಿಂದ ಮಂಗಳ ಗ್ರಹವು ಸಿಂಹ ರಾಶಿಗೆ ಪ್ರವೇಶ ಮಾಡಲಿರುವುದು…
ಹೆಚ್ಚಿನ ವಿವರಗಳನ್ನು ಪಡೆಯಲು ಜ್ಯೋತಿಷ್ಯರೊಂದಿಗೆ ಸಂಪರ್ಕಿಸಬಹುದು. 9535156490