….ಎಲ್ಲರಲ್ಲೂ ಪೆನ್ನು, ಪೆನ್ಸಿಲ್ ಇದೆ. ಆದರೆ ಎಲ್ಲರೂ ಕಲಾವಿದರೂ, ಲೇಖಕರೂ ಆಗಲು ಸಾದ್ಯವೇ ? ಪೆನ್ನು ಮತ್ತು ಪೆನ್ಸಿಲ್ ಹೇಗೆ ಒಂದು ಉಪಯೋಗದ ವಸ್ತುಗಳೋ ಹಾಗೆಯೇ ಕಣ್ಣು , ಕಿವಿ! ಪೆನ್ನನ್ನು, ಪೆನ್ಸಿಲನ್ನು ಉಪಯೋಗಿಸಲು ತಿಳಿದಿದ್ದರೆ ಮಾತ್ರಾ ಕಲಾವಿದ, ಲೇಖಕಕ. ಅದೇ ರೀತಿ ಕಣ್ಣು, ಕಿವಿಗಳೂ ಬರೀ ಉಪಯೋಗ ವಸ್ತುಗಳು. ಇವುಗಳನ್ನು ಸರಿಯಾದ ರೀತಿಯಲ್ಲಿ ಉಪಯೋಗಿಸಿಕೊಂಡರೆ ಸಂತಸ, ಮಿಡಿತ, ನೆಮ್ಮದಿ..! – ಸ್ವಾಮಿ ಸುಖಬೋಧಾನಂದ
ರಾಜ್ಯದ ಪ್ರಮುಖ ಅಡಿಕೆ ಮಾರುಕಟ್ಟೆಗಳಲ್ಲಿ ಇಂದು ಬೆಲೆಗಳು ಸಾಮಾನ್ಯವಾಗಿ ಸ್ಥಿರವಾಗಿದ್ದು, ಉತ್ತಮ ಗುಣಮಟ್ಟದ…
ಕರಾವಳಿ ಜಿಲ್ಲೆಗಳಲ್ಲಿ ಮೋಡ ಹಾಗೂ ಸೆಖೆಯ ವಾತಾವರಣ ಮುಂದುವರಿಯಲಿದ್ದು, ಕೆಲವೆಡೆ ಸಂಜೆ ಅಥವಾ…
ಮ್ಯಾನ್ಮಾರ್ನಿಂದ ಅಡಿಕೆ ಕಳ್ಳಸಾಗಣೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮಿಜೋರಾಂ ಸರ್ಕಾರ ಜಾರಿ ಕ್ರಮವನ್ನು ಕಠಿಣಗೊಳಿಸಿದೆ.…
16 ವರ್ಷದೊಳಗಿನ ಮಕ್ಕಳಿಗೆ ಸಾಮಾಜಿಕ ಮಾಧ್ಯಮ ಬಳಕೆಯನ್ನು ನಿಷೇಧಿಸುವ ಮಹತ್ವದ ಘೋಷಣೆ ರಾಜ್ಯ…
ಕುಕ್ಕೆ ಸುಬ್ರಹ್ಮಣ್ಯ ಮತ್ತು ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಗಳಿಗೆ ಅಭಿವೃದ್ಧಿ ಪ್ರಾಧಿಕಾರ ರಚಿಸುವ ಮಹತ್ವದ…
ರಾಜ್ಯ ಬಜೆಟ್ 2026-27ರಲ್ಲಿ ರೈತರಿಗೆ ಕೃಷಿ, ತೋಟಗಾರಿಕೆ, ಮೀನುಗಾರಿಕೆ ಹಾಗೂ ಗ್ರಾಮೀಣ ಅಭಿವೃದ್ಧಿಗೆ…