ಜಾಲ್ಸೂರು: ಮಂಗಳೂರಿನಿಂದ ಬಂದ ಲಾರಿಯೊಂದು ಜಾಲ್ಸೂರು ಬಳಿ ಕೇರಳದ ಕಡೆಗೆ ತಿರುಗುವ ವೇಳೆ ನಿಯಂತ್ರಣ ತಪ್ಪಿ ಅರಣ್ಯ ಇಲಾಖೆಯ ಗೇಟಿಗೆ ಡಿಕ್ಕಿ ಹೊಡೆದ ಘಟನೆ ಗುರುವಾರ ರಾತರಿ ನಡೆದಿದೆ. ಘಟನೆಯಲ್ಲಿ ಯಾವುದೇ ಅಪಾಯವಾಗಿಲ್ಲ, ವಾಹನ ಸಂಚಾರಕ್ಕೆ ಅಡಚಣೆಯಾಯಿತು.
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel