ಜಾಲ್ಸೂರು: ಗ್ರಾಮಪಂಚಾಯತ್ ಜಾಲ್ಸೂರು ಇದರ ಸಹಕಾರದೊಂದಿಗೆ ನವಚೇತನ ಯುವಕಮಂಡಲ ಬೊಳುಬೈಲು ಇದರ ವತಿಯಿಂದ ಸ್ವಚ್ಛ ಜಾಲ್ಸೂರು ಗ್ರಾಮ ಪರಿಕಲ್ಪನೆಯ 3ನೇ ಹಂತದ ಸ್ವಚ್ಚತಾ ಆಂದೋಲನ ಬೊಳುಬೈಲುನಿಂದ ಪೈಚಾರುವರೆಗೆ ನಡೆಸಲಾಯಿತು.
ಈ ಸಂದರ್ಭದಲ್ಲಿ ಸಂಸ್ಥೆಯ ಗೌರವ ಸಲಹೆಗಾರದ ಬಿ.ಕೆ.ದಯಾನಂದ ಬೊಳುಬೈಲು , ಸಂಸ್ಥೆಯ ಗೌರವ ಸಲಹೆಗಾರದ ಶಿವಪ್ರಸಾದ್ ಬೊಳುಬೈಲು ಮತ್ತು ಕೃಷಿ ಇಲಾಖೆಯ ಆಧಿಕಾರಿ ಮೊಹನ್ ನಂಗಾರು . ರಕ್ತದಾನಿ ಸೂರ್ಯಪ್ರಭು ಸಹಕರಿಸಿ ಶುಭಹಾರೈಸಿದರು.
ಸ್ವಚ್ಛತಾ ಕಾರ್ಯದಲ್ಲಿ ನಿತಿನ್ ಆರ್ಭಡ್ಕ, ಜಯಪ್ರಕಾಶ್ ಬೈತಡ್ಕ, ಲಕ್ಮ್ಷಿನಾರಾಯಣ ಕುಂಬರ್ಚೋಡು, ಭುವನ್ ಬೊಳುಬೈಲು, ಪ್ರಸಾದ್ ಬೊಳುಬೈಲು, ಜನಾರ್ದನ ಬೊಳುಬೈಲು, ಜಯಂತ ಬೊಳುಬೈಲು, ಪ್ರಸಾದ್ ಕಾಟೂರು, ಸುದೀಪ್ ಕುಕ್ಕಂದೂರು, ಪ್ರದೀಪ್ ಬೊಳುಬೈಲು, ಆಶ್ವಿನ್ ಬೈತಡ್ಕ, ಸತೀಶ್ ಕಾಟೂರು, ವೆಂಕಟೇಶ ನಡುಬೆಟ್ಟು, ಚಿತ್ತರಂಜನ್ ಕಾಟೂರು, ಸಚಿನ್ ಕುಕ್ಕಂದೂರು ಮೊದಲಾದವರು ಉಪಸ್ಥಿತರಿದ್ದರು.
ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಮಳೆ ಸುರಿಯುತ್ತಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ…
16.06.2025ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ಕರಾವಳಿ :…
ಕೃಷಿಯನ್ನು ನಂಬಿ ಕೆಲಸ ಮಾಡಿದರೆ ಯಶಸ್ಸು ಕಾಣಬಹುದು ಎಂಬುದನ್ನು ರೈತ ಯೋಗೇಶ್ ತೋರಿಸಿಕೊಟ್ಟಿದ್ದಾರೆ.…
ನುಡಿದಂತೆ ನಡೆದಾತ ‘ರಾಜಾ ಹರಿಶ್ಚಂದ್ರ’. ಸತ್ಯಕ್ಕಾಗಿ ಸರ್ವಸ್ವವನ್ನೂ ತ್ಯಾಗ ಮಾಡಿದ ತ್ಯಾಗಿ. ಅನೃತವನ್ನಾಡದೆ…
ಹೆಚ್ಚಿನ ಮಾಹಿತಿಗಾಗಿ ರಾಯರ ಪರಮಭಕ್ತರದ ಜ್ಯೋತಿಷಿಗಳನ್ನು ಸಂಪರ್ಕಿಸಿ 9535156490
ಸಾರ್ವಜನಿಕ ಹಿತದೃಷ್ಠಿಯಿಂದ ಆಗುಂಬೆ ಘಾಟಿಯ ಮೂಲಕ ನಾಳೆಯಿಂದ ಸೆಪ್ಟಂಬರ್ 30 ರವರೆಗೆ ಲಘು…